ಏನಣ್ಣ ಇದು..!: ರಾಜಣ್ಣ ಬರ್ತಿದ್ದಂತೆ ಪ್ರತಿಭಟನೆ ಬಿಟ್ಟು ಓಡಿದ ಕಾರ್ಯಕರ್ತರು

May 27, 2019, 7:25 PM IST

ದೇವೇಗೌಡರ ಸೋಲಿಗೆ ಕೆ.ಎನ್.ರಾಜಣ್ಣ ಅವರೇ ಕಾರಣ ಎಂದು ಕಾಂಗ್ರೆಸ್ ಕಾರ್ಯಕರ್ತರು ತುಮಕೂರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದರು. ಆದ್ರೆ ಸ್ಥಳಕ್ಕೆ ಸ್ವತಃ ರಾಜಣ್ಣ ಅವರು ಹೋಗುತ್ತಿದ್ದಂತೆಯೇ ಪ್ರತಿಭಟನಾಕಾರರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಅರೇ ಇದೇನಿದು ಆಶ್ಚರ್ಯ ಅಂತೀರಾ. ನೀವೇ ನೋಡಿ..