Apr 29, 2020, 6:31 PM IST
ತುಮಕೂರು(ಏ. 29) ಒಂದು ಕಡೆ ಕೊರೋನಾ ವಿರುದ್ಧದ ಹೋರಾಟ ನಡೆಯುತ್ತಿದ್ದರೆ ಇನ್ನೊಂದು ಕಡೆ ಶಾಸಕರ ಆಡಿಯೋ ಒಂದು ವೈರಲ್ ಆಗುತ್ತಿದೆ.
ರಸ್ತೆಯಲ್ಲಿ ನಿಂತ ನೀರಿನಿಂದ ಕೊರೋನಾ ಹರಡುತ್ತಾ? ಅಧ್ಯಯನ ವರದಿ
ಜನರಿಗೆ ಆಹಾರ ಕಿಟ್ ಕೊಡಲು ಕಮಿಷನ್ ಈ ಸುದ್ದಿಯ ತಿರುಳು. ಎಲ್ಲಾ ಶಾಸಕರು ಪರ್ಸಂಟೇಜ್ ಪಡೆದುಕೊಳ್ಳುತ್ತಿದ್ದಾರೆ, ಹಾಗೆ ಅಲ್ಲವೇ ಎಂಬ ಅರ್ಥದಲ್ಲಿ ತಿಪಟೂರಯ ಬಿಸಿ ನಾಗೇಶ್ ಮಾತನಾಡಿರುವುದು ಈಗ ವೈರಲ್ ಆಗಿದೆ.