ದೇಶಕ್ಕೆ ರಾಮಮಂದಿರ ಎಷ್ಟು ಮುಖ್ಯ? ರಾಘವೇಶ್ವರ ಸ್ವಾಮೀಜಿ ವ್ಯಾಖ್ಯಾನ

Aug 4, 2020, 11:14 PM IST

ಬೆಂಗಳೂರು(ಆ. 04)  ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಶಿಲಾನ್ಯಾಸದ ಬಗ್ಗೆ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಮಾತನಾಡಿದ್ದಾರೆ.

ಅಯೋಧ್ಯೆಯಲ್ಲಿ ಮೂರು ಗಂಟೆ ಇರಲಿದ್ದಾರೆ ಮೋದಿ, ಸ್ಪೆಷಲ್ ಗೆಸ್ಟ್ ಯಾರು?

ದೇಹಕ್ಕೆ  ಜೀವ ಎಷ್ಟು ಮುಖ್ಯವೋ ಅದೆ ರೀತಿ ದೇಶಕ್ಕೆ ರಾಮಮಂದಿರ ಮುಖ್ಯ ಎಂದು ಸ್ವಾಮೀಜಿ ವ್ಯಾಖ್ಯಾನ ಮಾಡಿದ್ದಾರೆ.