'ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ರಾಜ್ಯ ಸರ್ಕಾರದಿಂದ ಅವಮಾನ'

Jun 5, 2020, 1:02 PM IST

ಮೈಸೂರು(ಜೂ.05): ಕನ್ನಂಬಾಡಿ ಆಣೆಕಟ್ಟು ಕಟ್ಟಿಸಿದ್ದು ನಾಲ್ವಡಿ ಕಷ್ಣರಾಜ್‌ ಒಡೆಯರ್‌ ಆದರೆ, ರಾಜ್ಯ ಸರ್ಕಾರ ಕೆಆರ್‌ಎಸ್‌ ಜಲಾಶಯದ ಎದುರು ನಾಲ್ವಡಿ ಕಷ್ಣರಾಜ್‌ ಒಡೆಯರ್‌ ಹಾಗೂ ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಾಣ ಮಾಡಲು ಹೊರಟಿದೆ. ಈ ಮೂಲಕ ಸರ್ಕಾರ ಕೃಷ್ಣರಾಜ್‌ ಒಡೆಯರ್‌ ಅವರಿಗೆ ಅವಮಾನ ಮಾಡುತ್ತಿದೆ ಎಂದು ಇತಿಹಾಸ ತಜ್ಞ ಪ್ರೊ. ನಂಜರಾಜ್‌ ಅರಸು ಹೇಳಿದ್ದಾರೆ. 

ಲಾಕ್‌ಡೌನ್‌ ಸಡಿಲಿಕೆ: ಮಂದಿರ, ಮಸೀದಿ, ಚರ್ಚ್‌ ತೆರೆದ್ರೆ ಅಪಾಯ..!

ವಿಶ್ವೇಶ್ವರಯ್ಯ ಅವರು ಒಂದೂವರೆ ವರ್ಷ ಇಂಜಿನೀಯರ್‌ ಆಗಿ ಕೆಲಸ ಮಾಡಿದ್ದರು. ಅದರ ಹೊರತಾಗಿ ಯಾವುದೇ ಮಹತ್ವದ ಕೊಡುಗೆ ಇಲ್ಲ ಎಂದು ಆರೋಪಿಸಿದ್ದಾರೆ.