Sep 21, 2021, 10:03 PM IST
ಬೆಂಗಳೂರು(ಸೆ. 21) ಕಮಿಷನರ್ ಕಚೇರಿಯಲ್ಲಿ ಉದ್ಯಾನವೊಂದು ಸಿದ್ಧವಾಗುತ್ತಿದೆ. ಬೆಂಗಳೂರು ಕಮಿಷನರ್ ಕಚೇರಿ ಮುಂದೆ ಹಾಳು ಬಿದ್ದಿದ್ದ ಸ್ಥಳ ಈಗ ಉದ್ಯಾನವನವಾಗಿ ಬದಲಾಗುತ್ತಿದೆ. ಉದ್ಯಾನವನ್ನ ಖುದ್ದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ವೀಕ್ಷಣೆ ಮಾಡಿದ್ದಾರೆ.
ಈ ಉದ್ಯಾನವನವೀಗ ಪಿಕ್ ನಿಕ್ ಸ್ಪಾಟ್
ಯಾವ ಸ್ಥಳದಲ್ಲಿ ಯಾವ ಗಿಡ ನೆಡಲಾಗುತ್ತದೆ ಎಂಬ ಮಾಹಿತಿ ಪಡೆದುಕೊಂಡಿದ್ದಾರೆ. ಉದ್ಯಾನವನದ ಗಿಡ ನೆಡುತ್ತಿದ್ದನ್ನ ನೋಡಿದ ಕಮಲ್ ಪಂತ್ ಸ್ವತಃ ಗಿಡ ನೆಡುವ ಮೂಲಕ ಉದ್ಯಾನವನಕ್ಕೆ ವಿಶೇಷ ರಂಗನ್ನು ತಂದರು.