Apr 20, 2020, 5:49 PM IST
ಇಡೀ ವಿಶ್ವವೇ ಅನುಭವಿಸುತ್ತಿರುವ ಆರೋಗ್ಯ ಸಮಸ್ಯೆಯಿಂದ ಎಲ್ಲೆಡೆ ರಕ್ತದ ಅಭಾವ ಕಾಣಿಸುತ್ತಿದೆ. ಆಗತ್ಯ ರಕ್ತ ಸಿಗದೇ ಹಲವರು ಕೊನೆಯುಸಿರೆಳೆಯುತ್ತಾರೆ. ಇಂಥ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ಬಳಗವು ದಿಶಾ ಮಿಷನ್ ಸಹಯೋಗದೊಂದಿಗೆ ರಕ್ತದಾನ ಶಿಬಿರ ಏರ್ಪಡಿಸಿತ್ತು. ಅಲ್ಲಿ ರಕ್ತದಾನ ಮಾಡಿದ ಎಂಪಿ ಶೋಭಾ ಕರಂದ್ಲಾಜೆ ಹೇಳಿದ್ದಿಷ್ಟು..