ಧಾರವಾಡ: ಹಳ್ಳದ ಮಧ್ಯೆ ಸಿಲುಕಿದ ಯುವಕರ ರಕ್ಷಣೆ, ವಿಡಿಯೋ

Aug 6, 2019, 10:23 PM IST

ಧಾರವಾಡ[ಆ. 06] ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಆರ್ಭಟ ಜೋರಾಗಿದೆ. ತುಂಬಿ ಹರಿಯುತ್ತಿದ್ದ ಹಳ್ಳವನ್ನು ನೋಡಲು ಯುವಕರು ತೆರಳಿದ್ದರು. ಆದರೆ ಕಾಲು ಜಾರಿ ಬಿದ್ದು ನೀರಿನ ಮಧ್ಯೆ ಸಿಲುಕಿಕೊಂಡಿದ್ದಾರೆ. ಇದನ್ನು ನೋಡಿದ ಸ್ಥಳಿಯರು ಹರಸಾಹಸ ಮಾಡಿ ಯುವಕರ ಪ್ರಾಣ ಕಾಪಾಡಿದ್ದಾರೆ.