'ನೂರು ಸಿದ್ದರಾಮಯ್ಯರೂ ಬಂದ್ರೂ ಏನು ಮಾಡಲಿಕ್ಕಾಗಲ್ಲ'

Jul 25, 2021, 5:35 PM IST

ಬೆಂಗಳೂರು(ಜು.  26)   ಸಿಎಂ ಬಿಎಸ್ ಯಡಿಯೂರಪ್ಪ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ. ಪ್ರವಾಹ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮ ವಿವರಿಸಿದ್ದಾರೆ. 

ಯಡಿಯೂರಪ್ಪರನ್ನು ಬಚಾವ್ ಮಾಡುತ್ತಾ ಮಹಾಪ್ರವಾಹ

ರಾಜಕೀಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ..  ನಾನು ಸಂತೃಪ್ತಿಯಿಂದ-ಸಮಾಧಾನದಿಂದ  ಇದ್ದೇನೆ ಎಂದು ಹೇಳಿದ್ದಾರೆ .