Nanna Votu Nanna Matu:ಮುದ್ದೇಬಿಹಾಳದ ಮತದಾರರು ಹೇಳೋದೇನು?

Mar 10, 2023, 4:27 PM IST

ಸಿದ್ದರಾಮಯ್ಯ ಅಧಿಕಾರ ಬರಬೇಕು  ಕಾಂಗ್ರೆಸ್‌ ಸರ್ಕಾರ ಬಡವರಿಗೆ ಸಹಾಯಮಾಡಿದ್ದು, ಅನ್ನ ಭಾಗ್ಯ ಯೋಜನೆಯನ್ನು ತಂದಿದ್ದಾರೆ ಎಂದು ಹೇಳಿದ್ದಾರೆ. ಹಾಗೆ  ಬಿಜೆಪಿ ಯಿಂದ ಬಡವರಿಗೆ  ಸಹಾಯವಾಗಿಲ್ಲ ಮೂಗಿಗೆ ತುಪ್ಪ ಹಚ್ಚುವ ಕೆಲಸಮಾಡಿದೆ ಬಿಜೆಪಿ 10 ಕೆಜಿ ಅಕ್ಕಿಇದ್ದದ್ದನ್ನು 5 ಕೆ ಜಿ ಅಕ್ಕಿಗೆ ಇಳಿಸಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.  ಇನ್ನು ಬಿಜೆಪಿ ಸರ್ಕಾರ ಬರಬೇಕು  ಮೋದಿ ನೇತೃತ್ವದ ಸರ್ಕಾರ ಅಭಿವೃದ್ದಿಯನ್ನು ಮಾಡಿದೆ, ದೇಶದ ಆರ್ಥಿಕತೆ ಬಿಜೆಪಿಯಿಂದ ಉತ್ತಮ ಹಂತ ತಲುಪಿದೆ ಎಂದು ಹೇಳಿದ್ದು   ಮುದ್ದೇಬಿಹಾಳದಲ್ಲಿ ಮತದಾರರು ಮಿಶ್ರ ಪ್ರತಿಕ್ರೀಯೆನ್ನು ನೀಡಿದ್ದಾರೆ.