ಸಿದ್ದು ವಿರುದ್ಧ ವಿಶ್ವನಾಥ್ ಹೇಳಿಕೆ ಹೊರಬಂದಿದ್ದೆ ಈ ಬಿಜೆಪಿ ನಾಯಕನ ಭೇಟಿ ನಂತರ!

May 13, 2019, 8:38 PM IST

ಸಿದ್ದರಾಮಯ್ಯ ವಿರುದ್ಧ ಬಹಿರಂಗವಾದ ಹೇಳಿಕೆಯನ್ನು ನೀಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್  ಇದಕ್ಕೂ ಮುನ್ನವೇ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿ ಮಾಡಿದ್ದರು. ಬಿಜೆಪಿ ನಾಯಕ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿ ಮಾಡಿದ್ದು ಯಾಕೆ? ಅಲ್ಲಿಂದ ಮುಂದೆ ಏನಾಯಿತು?