Apr 8, 2020, 8:54 PM IST
ಬೆಂಗಳೂರು(ಏ. 08) ಲಾಕ್ ಡೌನ್ ಮುಂದುವರಿಸಬೇಕಾ, ಬೇಡವಾ? ಎನ್ನುವುದರ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಗುರುವಾರ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಕೇಂದ್ರ ಸರ್ಕಾರ ಏ. 14ರವರೆಗೆ ಲಾಕ್ ಡೌನ್ ಆದೇಶ ನೀಡಿದೆ.
ತಬ್ಲಿಘಿ ಸಮಾವೇಶಕ್ಕೆ ಯಾರೆಲ್ಲ ಬಂದಿದ್ದರು? ಸತ್ಯ ಬಹಿರಂಗ
ಮುಂದುವರಿಸುವುದಾದರೆ ಯಾವ ಯಾವ ಜಿಲ್ಲೆಗಳಲ್ಲಿ ಮುಂದುವರಿಸಬೇಕು? ಎಂಬುದರ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಕಾಂಗ್ರೆಸ್ ಲಾಕ್ ಡೌನ್ ಗೆ ಸಹಕಾರ ನೀಡಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.