‘ಮುಂಬೈನಿಂದ ಹಿಡಿದುಕೊಂಡು ಬಂದ ಕಮಲ ಬಾಡಿಹೋಗಿದೆ’

May 7, 2019, 10:41 PM IST

ಒಂದು ಕಾಲದ ಆಪ್ತ ಉಮೇಶ್ ಜಾಧವ್ ಮೇಲೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ಮಾಡಿದ್ದಾರೆ. ಯಾವ ಕಾರಣಕ್ಕೆ ರಾಜೀನಾಮೆ ಕೊಟ್ಟರು ಎಂದು ಪ್ರಶ್ನೆ ಮಾಡುತ್ತ ಲೇವಡಿ ಮಾಡಿದ್ದಾರೆ.