‘ಇವರನ್ನು ವಿಪಕ್ಷ ನಾಯಕರನ್ನಾಗಿಸಿದರೆ ಕಾಂಗ್ರೆಸ್ ಸಮಾಧಿ’ ಕೈ ನಾಯಕನದ್ದೇ ಹೇಳಿಕೆ

Oct 2, 2019, 10:38 PM IST

ಸಿದ್ದರಾಮಯ್ಯ ಕಾಂಗ್ರೆಸ್ ಬಿಟ್ಟರೆ ಕಾಂಗ್ರೆಸ್ ದೊಡ್ಡ ಸೊನ್ನೆಯಾಗಿ ಬಿಡುತ್ತದೆ. ನಮ್ಮ ಜಿಲ್ಲೆಯವರನ್ನು ವಿಪಕ್ಷನಾಯಕರನ್ನು ಮಾಡಿದರೆ ಪಕ್ಷವೇ ಸಮಾಧಿಯಾಗುತ್ತದೆ. ಅನರ್ಹ ಶಾಸಕರ ನೋಯಿಸಿದರೆ ಬಿಜೆಪಿಗೆ ಆ ಶಾಪ ಸುಮ್ಮನೆ ಬಿಡಲ್ಲ ಹೀಗೆಂದು ಹೇಳಿಕೆ ಕೊಟ್ಟಿದ್ದು ಕಾಂಗ್ರೆಸ್ ನಾಯಕ ಕೆ.ಎನ್ .ರಾಜಣ್ಣ