Jan 31, 2020, 2:14 PM IST
ಬೆಂಗಳೂರು (ಜ. 31): ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಧರಣಿ ಮಾಡೋದು ಕಾಮನ್. ಆದ್ರೇ ಇಲ್ಲೊಬ್ಬ ಅಧಿಕಾರಿ ಸಾರ್ವಜನಿಕವಾಗಿ ಬೇಜವಾಬ್ದಾರಿ ನಾಗರೀಕರ ವಿರುದ್ಧ ಧರಣಿ ನಡೆಸಿದ್ದಾರೆ.
ಕೆಲಸ ಮಾಡದ ಅಧಿಕಾರಿಗಳಿಗೆ ಸಾರ್ವಜನಿಕರಿಂದಲೇ ಬಿತ್ತು ಗೂಸಾ
ಆಸ್ತಿ ತೆರಿಗೆ ವಸೂಲಾತಿಗಾಗಿ ಧರಣಿ ಕುಳಿತಿದ್ದಾರೆ ಉಪ ಆಯುಕ್ತ ಶಿವೇಗೌಡ. ಯಾಕಾಗಿ ಇವರ ಪ್ರತಿಭಟನೆ? ಇಲ್ಲಿದೆ ನೋಡಿ!