Jan 24, 2021, 1:43 PM IST
ಹಾಸನ (ಜ.24) : ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾದ ಹಿನ್ನೆಲೆಯಲ್ಲಿ ಕರುಗಳನ್ನು ಯಾರೂ ಒಯ್ಯದ ಕಾರಣ ರೈತರು ಕರುಗಳನ್ನು ಮಾರುಕಟ್ಟೆಯಲ್ಲೇ ಬಿಟ್ಟುಹೋದ ಘಟನೆ ನಡೆದಿದೆ.
ಸೂಕ್ತ ವಿಲೇವಾರಿ ಇಲ್ಲದ ತ್ಯಾಜ್ಯ ತಿಂದು ಹಸುಗಳು ಸಾವು..! ..
ಬಳಿಕ ಮಾರುಕಟ್ಟೆಯಲ್ಲಿ ರೈತರು ಬಿಟ್ಟುಹೋದ ಕರುಗಳನ್ನು ಗೋ ಶಾಲೆಗೆ ಸಾಗಿಸಲಾಗಿದೆ.