ಆಹಾರದ ಕಿಟ್‌ಗಾಗಿ ಜನ ಜಾತ್ರೆ, ಕಣ್ಣಿದ್ದು ಕುರುಡಾದ ಅಧಿಕಾರಿಗಳು!

Apr 18, 2020, 10:38 PM IST

ಹಾಸನ, (ಏ.18): ರಾಜ್ಯಾದ್ಯಂತ ಮಾರಕ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ವೈರಸ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಠಿಣ ಲಾಕ್ ಡೌನ್ ಜಾರಿಗೆ ಮುಂದಾಗಿದೆ.

 ಆದರೆ ಅತ್ತ ಹಾಸನದಲ್ಲಿ ಸರ್ಕಾರದ ಇಡೀ ಕ್ರಮಗಳನ್ನು ಅಣಕಿಸುವಂತಹ ಘಟನೆ ಸಂಭವಿಸಿದೆ. ಬಿಜೆಪಿಯ ರಾಮುಲು, ಆನಂದ್ ಸಿಂಗ್ ಆಯ್ತು ಇದೀಗ ಜೆಡಿಎಸ್‌ ನಾಯಕನ ರಾಜಕೀಯ.