ಬೆಂಗಳೂರಲ್ಲೊಂದು 10 ರೂಪಾಯಿ ಮರ್ಡರ್, ಕ್ಷುಲ್ಲಕ ಕಾರಣಕ್ಕೆ ಪ್ರಾಣವೇ ಹೋಯ್ತು

May 10, 2019, 12:40 PM IST

ಕೇವಲ 10 ರೂ. ಗಾಗಿ ವ್ಯಕ್ತಿಯೊಬ್ಬರ ಕೊಲೆಯಾಗಿಹೋಗಿದೆ.  ಭರಣಿಧರನ್ ಎಂಬುವರ ಹತ್ಯೆಯಾಗಿದೆ.  ಭಾರತಿ ನಗರ ಠಾಣಾ ವ್ಯಾಪ್ತಿಯ ಲಾವಣ್ಯ ಥಿಯೇಟರ್ ಬಳಿ  ಪ್ರಕರಣ ನಡೆದಿದ್ದು ನಿನ್ನೆ[ಗುರುವಾರ] ರಾತ್ರಿ ಸಿನೆಮಾ ನೋಡಲು ಥಿಯೇಟರ್ ಗೆ ಭರಣಿ ಧರನ್ ತೆರಳಿದ್ದರು. ಬೈಕ್ ಪಾರ್ಕ್ ಮಾಡಿ ಪಾರ್ಕಿಂಗ್ ಹಣ ಕೊಡಲು ನಿರಾಕರಿಸಿದ್ದರು. ಈ ವೇಳೆ  ಪಾರ್ಕಿಂಗ್ ಹಣ ಕೊಡುವಂತ  ಕೇಳಿದ್ದ ಸೆಲ್ವಂ  ಎಂಬಾತ ಕೇಳಿದ್ದ.  ಪಾರ್ಕಿಂಗ್ ಹಣಕ್ಕಾಗಿ ಇಬ್ಬರ ನಡುವೆ ಶುರುವಾದ ಜಗಳ  ಕೊಲೆಯಲ್ಲಿ ಅಂತ್ಯವಾಗಿದೆ.