Jun 29, 2020, 1:35 PM IST
ಬೆಂಗಳೂರು(ಜೂ.29): ಮನ್ ಕೀ ಬಾತ್ನಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡುವ ಪ್ರಧಾನಿ ಈ ಬಾರಿ ಕೆಲವೊಂದು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕುತಂತ್ರಿ ಚೀನಾ ಹಣಿಯಲು ಪ್ರಚಂಡವಾಡ ರಣತಂತ್ರವೊಂದನ್ನು ಪ್ರಧಾನಿ ಮೋದಿ ರೂಪಿಸಿದ್ದಾರೆ.
ಇದೇ ವೇಳೆ ದೇಶದ ಜನರಿಗೆ ಮನವಿಯ ಜತೆ ಜತೆಗೆ ಎಚ್ಚರಿಕೆ ಮಾತುಗಳನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ. ಆತ್ಮನಿರ್ಭರ ಭಾರತದ ಸಾಕಾರದ ಕನಸನ್ನು ಮೋದಿ ಬಿಚ್ಚಿಟ್ಟಿದ್ದಾರೆ.
ಮಾಜಿ ಸಿಎಂಗೆ ಕೊರೋನಾ ಸೋಂಕು: ಮೋದಿಯಿಂದ ಕರೆ!
ನಮ್ಮ ಸೇನೆ ಅದೆಷ್ಟು ಬಲಿಷ್ಠವಾಗಿದೆ, ಚೀನಾ ತಂಟೆಗೆ ಬಂದಾಗ ನಮ್ಮ ಸೈನಿಕರು ತೋರಿದ ಪರಾಕ್ರಮವನ್ನು ಮೋದಿ ಗುಣಗಾನ ಮಾಡಿದ್ದಾರೆ. ಇದರ ಜತೆಗೆ ಮೋದಿ CASH ಪಥಾಸ್ತ್ರದ ಸೂಕ್ಷ್ಮ ಎಳೆಯೊಂದನ್ನು ಬಿಚ್ಚಿಟ್ಟಿದ್ದಾರೆ. ಏನದು ಎನ್ನುವುದರ ಸವಿಸ್ತಾರವಾದ ವಿವರ ಇಲ್ಲಿದೆ ನೋಡಿ.