ಅಂಬರೀಶ್ ಹೆಸರು ಬಳಕೆ ಮಾಡಿದರೆ ಸುಟ್ಟು ಭಸ್ಮ ಆಗ್ತೀರಿ; JDS ನಾಯಕರಿಗೆ ಸುಮಲತಾ ವಾರ್ನಿಂಗ್!

Jul 8, 2021, 11:49 PM IST

ಕೆಆರ್‌ಎಸ್ ಡ್ಯಾಮ್ ಬಿರುಕು ಬಿಟ್ಟಿದೆ. ಈ ಹೇಳಿಕೆಗೆ ಬಿರುಗಾಳಿ ಎಬ್ಬಿಸೋ ಶಕ್ತಿ ಇದೆ ಎಂದು ಹೇಳಿಕೆ ಕೊಟ್ಟ ಸಂಸದೆ ಸುಮಲತಾ ಅವರಿಗೂ ಗೊತ್ತಿತ್ತೊ ಇಲ್ವೋ? ಆದರೆ ಈ ಹೇಳಿಕೆ ಜೆಡಿಎಸ್ ಪಾಳಯದಲ್ಲಿ ಸುನಾಮಿಯನ್ನೇ ಎಬ್ಬಿಸಿದೆ. ಒಬ್ಬರ ಮೇಲೊಬ್ಬರಂತೆ ಸುಮಲತಾ ಮೇಲೆ ವಾಕ್ಸಮರ ನಡೆಸುತ್ತಿದ್ದಾರೆ. ಇದರ ನಡುವೆ ಅಂಬರೀಶ್ ಹೆಸರು ಎಳೆದು ತಂದಿರುವುದಕ್ಕೆ ಸುಮರತಾ ಕೆಂಡಾಮಂಡಲರಾಗಿದ್ದಾರೆ. ಇನ್ನು ಏರಿಕೆಯಾಗುತ್ತಿರುವ ಕೊರೋನಾ ಕೇಸ್, ನಾಯಕತ್ವ ಬದಲಾವಣೆ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.