ರಾಜತಾಂತ್ರಿಕ ಮುನಿಸು..ಟ್ರುಡೋ ಸಾಮ್ರಾಜ್ಯಕ್ಕೆ ನಷ್ಟ: 6 ವರ್ಷಗಳಲ್ಲಿ 9 ಸುತ್ತಿನ ಮಾತುಕತೆ ವಿಫಲ..!

ರಾಜತಾಂತ್ರಿಕ ಮುನಿಸು..ಟ್ರುಡೋ ಸಾಮ್ರಾಜ್ಯಕ್ಕೆ ನಷ್ಟ: 6 ವರ್ಷಗಳಲ್ಲಿ 9 ಸುತ್ತಿನ ಮಾತುಕತೆ ವಿಫಲ..!

Published : Sep 24, 2023, 08:56 AM IST

2021ರಲ್ಲಿ ಉಭಯ ದೇಶಗಳ ಮಧ್ಯೆ 7 ಶತಕೋಟಿ ವಹಿವಾಟು 
ಕೆನಡಾ ಕೃಷಿಕ್ಷೇತ್ರಗಳಲ್ಲಿ ಪಂಜಾಬಿಗಳ ಪ್ರಬಲ್ಯ ಹೆಚ್ಚು
ಕೃಷಿ, ತೋಟಗಾರಿಕೆ ಬೆಳೆ ಕೆನಡಾದಿಂದ ಭಾರತಕ್ಕೆ ರಫ್ತು

ಕೆನಡಾ ಪ್ರಧಾನಿ ಅಧಿಕಾರಕ್ಕೆ ಬಂದಿದ್ದೇ ಈ ಖಲಿಸ್ತಾನಿಗಳಿಂದ. ಕೆನಡಾದಲ್ಲಿ ಖಲಿಸ್ತಾನಿಗಳು(Khalistan) ಒಬ್ಬ ಪ್ರಧಾನಿಯನ್ನೇ ಅಲುಗಾಡಿಸುವ ಶಕ್ತಿ ಬಂದಿದೆ. ಕೆನಡಾದಲ್ಲಿ ಖಲಿಸ್ತಾನಿಗಳು ಬಲಿಷ್ಟವಾಗಿ ಬೆಳೆದಿದ್ದಾರೆ. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಎಂಬಂತೆ ಕೆನಡಾಗೆ(Canada ) ಅಲ್ಲಿರೋ ಖಲಿಸ್ತಾನಿಗಳಿಗೆ ಪಕ್ಕದ ಪಾಕಿಸ್ತಾನ್ ಸಪೋರ್ಟ್ ಮಾಡ್ತಿದೆಯಂತೆ. ಕೆನಡಾ ವಿರುದ್ಧ ಭಾರತ(India) ಹಗೆ ಸಾಧಿಸುತ್ತಿದ್ರೆ. ಇತ್ತ ಪಾಕಿಸ್ತಾನ ಡೈರೆಕ್ಟಾಗೇ ಕೆನಡಾಗೆ ಸಪೋರ್ಟ್ ಮಾಡ್ತಿದೆ. ಹಾಗಾದ್ರೆ ಈ ಎರಡು ದೇಶಗಳ ವಿರುದ್ಧ ಭಾರತ ಯುದ್ಧ ಸಾರಿದ್ರೆ, ಅದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ ? ಭಾರತದ ವಿರೊಧ ಕಟ್ಟಿಕೊಳ್ಳುತ್ತಾ ಹೋದರೆ ಖಲಿಸ್ತಾನಿಗಳ ಬೆಂಬಲ ಪಡೆದ ಕೆನಡಾ ಖಾಲಿಸ್ತಾನ ಆಗುವ ದಿನಗಳು ದೂರವಿಲ್ಲ. ಜೊತೆಗೆ ಜಾಗತಕ ಮಟ್ಟದಲ್ಲಿ ಮುಖಭಂಗ ಅನುಭವಿಸುವುದೂ ಪಕ್ಕಾ. 

ಇದನ್ನೂ ವೀಕ್ಷಿಸಿ:  ಎನ್.ಡಿ.ಎ. ಮೈತ್ರಿಕೂಟ ಸೇರಿದ ಜೆಡಿಎಸ್.. ರಾಜ್ಯದಲ್ಲಿ ಹೊಸ ಆಟ ಶುರು..!

45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
Read more