ರಾಜತಾಂತ್ರಿಕ ಮುನಿಸು..ಟ್ರುಡೋ ಸಾಮ್ರಾಜ್ಯಕ್ಕೆ ನಷ್ಟ: 6 ವರ್ಷಗಳಲ್ಲಿ 9 ಸುತ್ತಿನ ಮಾತುಕತೆ ವಿಫಲ..!

ರಾಜತಾಂತ್ರಿಕ ಮುನಿಸು..ಟ್ರುಡೋ ಸಾಮ್ರಾಜ್ಯಕ್ಕೆ ನಷ್ಟ: 6 ವರ್ಷಗಳಲ್ಲಿ 9 ಸುತ್ತಿನ ಮಾತುಕತೆ ವಿಫಲ..!

Published : Sep 24, 2023, 08:56 AM IST

2021ರಲ್ಲಿ ಉಭಯ ದೇಶಗಳ ಮಧ್ಯೆ 7 ಶತಕೋಟಿ ವಹಿವಾಟು 
ಕೆನಡಾ ಕೃಷಿಕ್ಷೇತ್ರಗಳಲ್ಲಿ ಪಂಜಾಬಿಗಳ ಪ್ರಬಲ್ಯ ಹೆಚ್ಚು
ಕೃಷಿ, ತೋಟಗಾರಿಕೆ ಬೆಳೆ ಕೆನಡಾದಿಂದ ಭಾರತಕ್ಕೆ ರಫ್ತು

ಕೆನಡಾ ಪ್ರಧಾನಿ ಅಧಿಕಾರಕ್ಕೆ ಬಂದಿದ್ದೇ ಈ ಖಲಿಸ್ತಾನಿಗಳಿಂದ. ಕೆನಡಾದಲ್ಲಿ ಖಲಿಸ್ತಾನಿಗಳು(Khalistan) ಒಬ್ಬ ಪ್ರಧಾನಿಯನ್ನೇ ಅಲುಗಾಡಿಸುವ ಶಕ್ತಿ ಬಂದಿದೆ. ಕೆನಡಾದಲ್ಲಿ ಖಲಿಸ್ತಾನಿಗಳು ಬಲಿಷ್ಟವಾಗಿ ಬೆಳೆದಿದ್ದಾರೆ. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಎಂಬಂತೆ ಕೆನಡಾಗೆ(Canada ) ಅಲ್ಲಿರೋ ಖಲಿಸ್ತಾನಿಗಳಿಗೆ ಪಕ್ಕದ ಪಾಕಿಸ್ತಾನ್ ಸಪೋರ್ಟ್ ಮಾಡ್ತಿದೆಯಂತೆ. ಕೆನಡಾ ವಿರುದ್ಧ ಭಾರತ(India) ಹಗೆ ಸಾಧಿಸುತ್ತಿದ್ರೆ. ಇತ್ತ ಪಾಕಿಸ್ತಾನ ಡೈರೆಕ್ಟಾಗೇ ಕೆನಡಾಗೆ ಸಪೋರ್ಟ್ ಮಾಡ್ತಿದೆ. ಹಾಗಾದ್ರೆ ಈ ಎರಡು ದೇಶಗಳ ವಿರುದ್ಧ ಭಾರತ ಯುದ್ಧ ಸಾರಿದ್ರೆ, ಅದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ ? ಭಾರತದ ವಿರೊಧ ಕಟ್ಟಿಕೊಳ್ಳುತ್ತಾ ಹೋದರೆ ಖಲಿಸ್ತಾನಿಗಳ ಬೆಂಬಲ ಪಡೆದ ಕೆನಡಾ ಖಾಲಿಸ್ತಾನ ಆಗುವ ದಿನಗಳು ದೂರವಿಲ್ಲ. ಜೊತೆಗೆ ಜಾಗತಕ ಮಟ್ಟದಲ್ಲಿ ಮುಖಭಂಗ ಅನುಭವಿಸುವುದೂ ಪಕ್ಕಾ. 

ಇದನ್ನೂ ವೀಕ್ಷಿಸಿ:  ಎನ್.ಡಿ.ಎ. ಮೈತ್ರಿಕೂಟ ಸೇರಿದ ಜೆಡಿಎಸ್.. ರಾಜ್ಯದಲ್ಲಿ ಹೊಸ ಆಟ ಶುರು..!

24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Read more