ರಾಜತಾಂತ್ರಿಕ ಮುನಿಸು..ಟ್ರುಡೋ ಸಾಮ್ರಾಜ್ಯಕ್ಕೆ ನಷ್ಟ: 6 ವರ್ಷಗಳಲ್ಲಿ 9 ಸುತ್ತಿನ ಮಾತುಕತೆ ವಿಫಲ..!

ರಾಜತಾಂತ್ರಿಕ ಮುನಿಸು..ಟ್ರುಡೋ ಸಾಮ್ರಾಜ್ಯಕ್ಕೆ ನಷ್ಟ: 6 ವರ್ಷಗಳಲ್ಲಿ 9 ಸುತ್ತಿನ ಮಾತುಕತೆ ವಿಫಲ..!

Published : Sep 24, 2023, 08:56 AM IST

2021ರಲ್ಲಿ ಉಭಯ ದೇಶಗಳ ಮಧ್ಯೆ 7 ಶತಕೋಟಿ ವಹಿವಾಟು 
ಕೆನಡಾ ಕೃಷಿಕ್ಷೇತ್ರಗಳಲ್ಲಿ ಪಂಜಾಬಿಗಳ ಪ್ರಬಲ್ಯ ಹೆಚ್ಚು
ಕೃಷಿ, ತೋಟಗಾರಿಕೆ ಬೆಳೆ ಕೆನಡಾದಿಂದ ಭಾರತಕ್ಕೆ ರಫ್ತು

ಕೆನಡಾ ಪ್ರಧಾನಿ ಅಧಿಕಾರಕ್ಕೆ ಬಂದಿದ್ದೇ ಈ ಖಲಿಸ್ತಾನಿಗಳಿಂದ. ಕೆನಡಾದಲ್ಲಿ ಖಲಿಸ್ತಾನಿಗಳು(Khalistan) ಒಬ್ಬ ಪ್ರಧಾನಿಯನ್ನೇ ಅಲುಗಾಡಿಸುವ ಶಕ್ತಿ ಬಂದಿದೆ. ಕೆನಡಾದಲ್ಲಿ ಖಲಿಸ್ತಾನಿಗಳು ಬಲಿಷ್ಟವಾಗಿ ಬೆಳೆದಿದ್ದಾರೆ. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಎಂಬಂತೆ ಕೆನಡಾಗೆ(Canada ) ಅಲ್ಲಿರೋ ಖಲಿಸ್ತಾನಿಗಳಿಗೆ ಪಕ್ಕದ ಪಾಕಿಸ್ತಾನ್ ಸಪೋರ್ಟ್ ಮಾಡ್ತಿದೆಯಂತೆ. ಕೆನಡಾ ವಿರುದ್ಧ ಭಾರತ(India) ಹಗೆ ಸಾಧಿಸುತ್ತಿದ್ರೆ. ಇತ್ತ ಪಾಕಿಸ್ತಾನ ಡೈರೆಕ್ಟಾಗೇ ಕೆನಡಾಗೆ ಸಪೋರ್ಟ್ ಮಾಡ್ತಿದೆ. ಹಾಗಾದ್ರೆ ಈ ಎರಡು ದೇಶಗಳ ವಿರುದ್ಧ ಭಾರತ ಯುದ್ಧ ಸಾರಿದ್ರೆ, ಅದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ ? ಭಾರತದ ವಿರೊಧ ಕಟ್ಟಿಕೊಳ್ಳುತ್ತಾ ಹೋದರೆ ಖಲಿಸ್ತಾನಿಗಳ ಬೆಂಬಲ ಪಡೆದ ಕೆನಡಾ ಖಾಲಿಸ್ತಾನ ಆಗುವ ದಿನಗಳು ದೂರವಿಲ್ಲ. ಜೊತೆಗೆ ಜಾಗತಕ ಮಟ್ಟದಲ್ಲಿ ಮುಖಭಂಗ ಅನುಭವಿಸುವುದೂ ಪಕ್ಕಾ. 

ಇದನ್ನೂ ವೀಕ್ಷಿಸಿ:  ಎನ್.ಡಿ.ಎ. ಮೈತ್ರಿಕೂಟ ಸೇರಿದ ಜೆಡಿಎಸ್.. ರಾಜ್ಯದಲ್ಲಿ ಹೊಸ ಆಟ ಶುರು..!

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more