ಮುಗಿಲು ಮುಟ್ಟಿದೆ 22 ಯೋಧರ ಕುಟುಂಬದ ಕಣ್ಣೀರು; ಇಷ್ಟಾದರೂ ನಕ್ಸಲರ ಬೆಂಬಲಕ್ಕಿದ್ದಾರೆ ಹಲವರು!

Apr 5, 2021, 11:36 PM IST

ಚತ್ತೀಸಘಡ ಅರಣ್ಯ ಪ್ರದೇಶದಲ್ಲಿ ಯೋಧರ ಮೇಲೆ ನಡೆದ ನಕ್ಸಲ್ ದಾಳಿಯಲ್ಲಿ 22 ಯೋಧರು ಹುತಾತ್ಮಾರಾಗಿದ್ದಾರೆ. ಈ ಯೋಧರ ಕಳೆದುಕೊಂಡ ಕುಟಂಬ ಹಾಗೂ ಇಡೀ ದೇಶ ಕಣ್ಣೀರು ಸುರಿಸುತ್ತಿದೆ. ಪ್ರತಿಯೊಬ್ಬ ಯೋಧರ ಕತೆ ಮನಮಿಡಿಯುವಂತಿದೆ. ಈ ಘನಘೋರ ಘಟನೆಗಳು ಮರುಕಳಿಸುತ್ತಿದ್ದರೂ, ನಕ್ಸಲರು, ಮಾವೋವಾದಿಗಳಿಗೆ ಬೆಂಬಲ ನೀಡುವವರ ಸಂಖ್ಯೆ ಕಡಿಮೆ ಏನಿಲ್ಲ. ಇನ್ನು ಕೊರೋನಾ ಎಚ್ಚರಿಕೆ, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.