ಹೆಚ್‌ಡಿ ಕೋಟೆಯ ಕಲ್ಲು ಆಯೋಧ್ಯೆ ರಾಮ ಮಂದಿರದ ಬಾಲರಾಮನಾಗಿದ್ದು ಹೇಗೆ?

Jan 15, 2024, 10:35 PM IST

ಆಯೋಧ್ಯೆ ಭವ್ಯ ರಾಮ ಮಂದಿರದ ಪ್ರಾಣಪ್ರತಿಷ್ಠೆ ಜನವರಿ 22ರಂದು ನಡೆಯಲಿದೆ. ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲು ಬಾಲರಾಮನ ವಿಗ್ರಹ ಅಂತಿಮಗೊಂಡಿದೆ. ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ರಾಮಲಲ್ಲಾ ಮೂರ್ತಿಯನ್ನು ಜನ್ಮಭೂಮಿ ಟ್ರಸ್ಟ್ ಆಯ್ಕೆ ಮಾಡಿದೆ. ಕನ್ನಡಿಗರ ಸಂಭ್ರಮ ಡಬಲ್ ಆಗಿದೆ. ಹೆಚ್‌ಡಿಕೋಟೆಯ ಖಾಸಗಿ ವ್ಯಕ್ತಿಯೊಬ್ಬರ ಜಮೀನಿನಲ್ಲಿದ್ದ ಈ ಕಲ್ಲು ಆಯೋಧ್ಯೆ ರಾಮ ಮಂದಿರದ ರಾಮ ಲಲ್ಲಾ ಆಗಿದ್ದು ಹೇಗೆ? ಇದರ ಹಿಂದಿದೆ ರೋಚಕ ಸ್ಟೋರಿ