ಕರ್ನಾಟಕದಲ್ಲಿ ಜನತಾ ಕರ್ಫ್ಯೂ ವಿಸ್ತರಣೆ? ಸುಳಿವು ನೀಡಿದ ಶೆಟ್ಟರ್!

Apr 29, 2021, 11:25 PM IST

ಬೆಂಗಳೂರು(ಏ.29): ಕೊರೋನಾ ವೈರಸ್ ಕರ್ನಾಟಕದಲ್ಲಿ ಕೈಮೀರಿ ಹೋಗುತ್ತಿದೆ. ಜನತಾ ಕರ್ಫ್ಯೂ 2ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಕರ್ಫ್ಯೂ ವಿಸ್ತರಣೆ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ. ಇದಕ್ಕೆ ಪೂರಕವಾಗಿ ಜಗದೀಶ್ ಶೆಟ್ಟರ್ ಕರ್ಫ್ಯೂ ವಿಸ್ತರಣೆ ಸುಳಿವು ನೀಡಿದ್ದಾರೆ. ಭಾರತದ ಕೋವಾಕ್ಸಿನ್ ಅತ್ಯಂತ ಪರಿಣಾಮಕಾರಿ ಎಂದು ಅಮೇರಿಕ ಶ್ವೇತಭವನ ವೈದ್ಯ ಹೇಳಿದ್ದಾರೆ. ಕೊರೋನಾ ಕುರಿತು ಸಂಪೂರ್ಣ ಸುದ್ದಿ ಇಂದಿನ ನ್ಯೂಸ್ ಹವರ್ ವಿಡಿಯೋದಲ್ಲಿದೆ ನೋಡಿ.