Covid19: ಇನ್ನೂ ಭಾರತದಲ್ಲಿ ವಿಕೃತಿ ನಿಲ್ಲಿಸದ ತಬ್ಲೀಘಿಗಳು

Apr 9, 2020, 12:56 PM IST

ಹೊಸದಿಲ್ಲಿ (ಏ.9): ಭಾರತ ತೆಗೆದುಕೊಂಡ ತುರ್ತು ನಿರ್ಧಾರಕ್ಕೆ ಇಷ್ಟೊತ್ತಿಗೆ ಕೊರೋನಾ ವೈರಸ್ ತನ್ನ ಆಟಾಟೋಪ ನಿಲ್ಲಿಸಬೇಕಿತ್ತು. ಆದರೆ, ಹಾಗಗದಂತೆ ಮಾಡಿದವರು ದಿಲ್ಲಿಯ ನಿಜಾಮುದ್ದೀನ್ ಮರ್ಕಾಜ್‌ನಲ್ಲಿ ಧಾರ್ಮಿಕ ಸಮ್ಮೇಳನ ನಡೆಸಿದ ತಬ್ಲೀಘಿಗಳು. ಹೋಗಲಿ ಆಗಿದ್ದು ಆಗಿ ಹೋಯಿತು. ಈಗಲಾದರೂ ಅವರು ಚಿಕಿತ್ಸೆಗೆ ಸಹಕರಿಸಿದರೆ ರೋಗ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬರುತ್ತಿತ್ತು. ಆದರೆ, ಅವರು ಮಾಡುತ್ತಿರುವ ನೀಚ ಕೆಲಸಕ್ಕೆ ದೇಶವೇ ಅಸಹ್ಯ ಪಟ್ಟುಕೊಳ್ಳುತ್ತಿದೆ. ಅಷ್ಟಕ್ಕೂ ಅವರು ಏನು ಮಾಡುತ್ತಿದ್ದಾರೆ. 

ಅಷ್ಟಕ್ಕೂ ತಬ್ಲೀಘಿಗಳ ಹಣದ ಮೂಲ ಯಾವುದು?