ರಾಜ್ಯದಲ್ಲಿರುವುದು ಮನುಷ್ಯತ್ವ ಇಲ್ಲದ ರಾಕ್ಷಸ ಸರ್ಕಾರ : ಸಿದ್ದು ವಾಗ್ದಾಳಿ

Jul 14, 2021, 5:48 PM IST

ಬೆಂಗಳೂರು (ಜು. 14): ಲಾಕ್‌ಡೌನ್ ಸಂದರ್ಭದಲ್ಲಿ ಬಡವರಿಗೆ 10 ಸಾವಿರ ರೂ ಪರಿಹಾರ ಕೊಡಿ ಎಂದಿದ್ದೆ. ಆದರೆ ಯಡಿಯೂರಪ್ಪ ಜಪ್ಪಯ್ಯ ಅಂದರೂ ಕೊಡಲಿಲ್ಲ. ಪರಿಹಾರ ಘೋಷಿಸಿದ್ರೂ ಇನ್ನೂ ಕೊಟ್ಟಿಲ್ಲ. ರಾಜ್ಯದಲ್ಲಿರುವುದು ಮನುಷ್ಯತ್ವ ಇಲ್ಲದ ರಾಕ್ಷಸ ಸರ್ಕಾರ ಎಂದು ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. 

ಕಾಂಗ್ರೆಸ್‌ನಲ್ಲಿ ಕುರ್ಚಿ ಕಾಳಗ, ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಬೆಂಬಲಿಗರಿಂದ ಘೋಷಣೆ