IT raids:ಅರಸೀಕರೆ ಮೂವರು ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ!

Nov 25, 2021, 9:06 PM IST

ಅರಸೀಕರೆ(ನ.25):  ರಾಜ್ಯದಲ್ಲಿ ಸತತ ಆದಾಯ ತೆರಿಗೆ ಇಲಾಕೆ ಅಧಿಕಾರಿಗಳ ದಾಳಿ ನಡೆಯುತ್ತಿದೆ. ಇದೀಗ ಅರಸೀಕರೆಯಲ್ಲಿ ದಾಳಿ ಮಾಡಿದ ಐಟಿ ಅಧಿಕಾರಿಗಳು ಉದ್ಯಮಿಗಳಾದ ರಂಗಸ್ವಾಮಿ, ಎಡಿ ಮಹೇಶ್ವರಪ್ಪ, ಆರ್‌ಸಿಸಿ ರಜನಿಕಾಂತ್ ಮನೆ ಮೇಲೆ ಐಟಿ ದಾಳಿ ಮೂಲಕ ಶಾಕ್ ನೀಡಿದ್ದಾರೆ.  ಕೊಬ್ಬರಿ ವರ್ತಕರಾಗಿರುವ ಈ ಉದ್ಯಮಿಗಳ ಮನೆ ಮೇಲೆ ದಾಳಿಯಾಗಿದೆ.