ಬದುಕಿನ ಕತ್ತಲನ್ನು ದೂರ ಮಾಡಿಸುವಾಕೆ ಕಾಳರಾತ್ರಿ

ಬದುಕಿನ ಕತ್ತಲನ್ನು ದೂರ ಮಾಡಿಸುವಾಕೆ ಕಾಳರಾತ್ರಿ

Published : Oct 02, 2022, 11:32 AM IST

ನವರಾತ್ರಿಯ ಏಳನೇ ದಿನ ಕಾಳರಾತ್ರಿಗೆ ಮೀಸಲಾಗಿದೆ. ಯಾರಿವಳು?

 ಏಳನೇ ದಿನದ ದಸರಾದ ಅಧಿಪತಿ ಕಾಳರಾತ್ರಿ. ಆಕೆ ಜೀವನದಿಂದ, ಜಗತ್ತಿನಿಂದ ಕತ್ತಲನ್ನು ಓಡಿಸುವವಳು. ಇವಳೇ ಕಾಳಿ. ದಕ್ಷಿಣದಲ್ಲಿ ಈಕೆಯೇ ಸರಸ್ವತಿ. ಕಾಳಿ ನಾಲಿಗೆ ಚಾಚಿದ್ರೆ ವಾಗ್ದೇವಿ. ಆಕೆ ಜ್ಞಾನದ ಅಧಿದೇವತೆ. ಕಾಳಿಗೆ ಶನೈಶ್ವರ ಅಧಿದೇವತೆ. ಇಂದು ಸರಸ್ವತಿ ಪೂಜೆ ಮಾಡಿ, ಬೆಲ್ಲದ ದೋಸೆ ಮಾಡಿ. ಮಕ್ಕಳಿಂದ ಪುಸ್ತಕಕ್ಕೆ ಪೂಜೆ ಮಾಡಿಸಿ. ಮನೆಗೆ ಕಾಳಿ ಬಂದರೆ ಅದರ ಸೂಚನೆಗಳೇನು ಎಂಬುದನ್ನು ಬ್ರಹ್ಮಾಂಡ ಗುರೂಜಿ ತಿಳಿಸುತ್ತಾರೆ. 

Navratri 2022 Day 7: ಕಾಳರಾತ್ರಿಯ ಆರಾಧನೆಯಿಂದ ಶತ್ರುಪೀಡೆಯಿಂದ ಮುಕ್ತಿ! ಇಲ್ಲಿದೆ ಪೂಜಾ ವಿಧಾನ..

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!