ಜಾತಕದಲ್ಲಿ ಶುಕ್ರನ ಬಲವಿದ್ದಾಗ ಈ ವೃತ್ತಿಗಳಲ್ಲಿ ಹಣ, ಕೀರ್ತಿ ಸಿಗೋದು ಪಕ್ಕಾ!

ಜಾತಕದಲ್ಲಿ ಶುಕ್ರನ ಬಲವಿದ್ದಾಗ ಈ ವೃತ್ತಿಗಳಲ್ಲಿ ಹಣ, ಕೀರ್ತಿ ಸಿಗೋದು ಪಕ್ಕಾ!

Published : Jul 15, 2022, 12:38 PM IST

ಯಾವ ರಾಶಿಗೆ ಯಾವ ವೃತ್ತಿ?
ಜಾತಕದಲ್ಲಿ ಶುಕ್ರನ ಬಲವಿದ್ದಾಗ ಯಾವ ವೃತ್ತಿ ಮಾಡಬೇಕು?
ನಿಮ್ಮ ರಾಶಿಗೆ ಕರ್ಮಾಧಿಪತಿ ಯಾರು?
ಕರ್ಮಾಧಿಪತಿಯ ಬಲದ ಮೇಲಿದೆ ನಿಮ್ಮ ವೃತ್ತಿ ಫಲ

ಗ್ರಹಗಳು ವೃತ್ತಿಜೀವನವನ್ನು ಪ್ರತಿನಿಧಿಸುತ್ತವೆ. ಒಂದೊಂದು ಗ್ರಹ ಒಂದೊಂದು ಕ್ಷೇತ್ರದ ಮೇಲೆ ಪ್ರಾಬಲ್ಯ ಹೊಂದಿರುತ್ತದೆ. ಜಾತಕದಲ್ಲಿ ಶುಕ್ರ ಕರ್ಮ ಸ್ಥಾನದಲ್ಲಿ ಬಲಿಷ್ಠನಾಗಿದ್ದರೆ ಆಗ ಶುಕ್ರನಿಗೆ ಸಂಬಂಧಿಸಿದ, ಆತನ ಪ್ರಾಬಲ್ಯ ಇರುವ ವೃತ್ತಿಗಳ ಆಯ್ಕೆ ಮಾಡಬೇಕು. ಆಗ ವೃತ್ತಿಯಲ್ಲಿ ಹೆಚ್ಚು ಯಶಸ್ಸು, ಹಣ ಪಡೆಯಲು ಸಾಧ್ಯ. 

ಶುಕ್ರನು ಆಭರಣಗಳು, ಮದುವೆ, ಸ್ನೇಹಿತರು, ಹೂಮಾಲೆಗಳು, ಯುವತಿಯರು, ಗೋಮಯ, ಕಲಿಕೆ, ಸಹಬಾಳ್ವೆ ಮತ್ತು ಬೆಳ್ಳಿಯ ಮೇಲೆ ಆಳ್ವಿಕೆ ನಡೆಸುತ್ತಾನೆ. ಜೊತೆಗೆ ಆತ ನೀರಿಗೆ ಸಂಬಂಧಿಸಿದ ಗ್ರಹ. ಹಾಗಿದ್ದರೆ ಶುಕ್ರನಿಗೆ ಸಂಬಂಧಿಸಿದ ವೃತ್ತಿಗಳು ಯಾವೆಲ್ಲ ಗೊತ್ತಾ? 

ತುಲಾ ರಾಶಿಗೆ ಯಾವಾಗ ಧನಯೋಗ? ಕೈಲಿ ಹಣ ನಿಲ್ಲುತ್ತಿಲ್ಲವೆಂದರೆ ನೀವು ಮಾಡಬೇಕಾದ್ದೇನು?

ಆಭರಣ ವ್ಯಾಪಾರ, ಕಾಸ್ಮೆಟಿಕ್ಸ್, ಅಲಂಕಾರಿಕ ವಸ್ತುಗಳ ಮಳಿಗೆ, ವಸ್ತ್ರಗಳ ವ್ಯಾಪಾರ ಶುಕ್ರ ಬಲವಿದ್ದವರಿಗೆ ಯಶಸ್ಸನ್ನು ತಂದುಕೊಡುತ್ತದೆ. ಇದಲ್ಲದೆ, ಹೈನುಗಾರಿಕೆ, ಸಂಗೀತ, ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯೋಗಗಳು ಲಾಭಕಾರಿಯಾಗಲಿವೆ. ಸ್ತ್ರೀಯರಿಗೆ ಸಂಬಂಧಿಸಿದ ಹಾಸ್ಟೆಲ್‌ಗಳು, ನೀರಿಗೆ ಸಂಬಂಧಿಸಿದಂತೆ ಶರಬತ್‌ಗಳು, ಪಾನೀಯಗಳು, ಸೋಡಾ ನೀರು, ಬಣ್ಣಗಳು, ನೌಕಾಪಡೆ, ನೀರು ಸರಬರಾಜು ಮುಂತಾದ ದ್ರವಗಳೊಂದಿಗೆ ಸಂಪರ್ಕ ಹೊಂದಿರುವ ವೃತ್ತಿಗಳು, ಸುಗಂಧ ದ್ರವ್ಯಗಳು ಇತ್ಯಾದಿಗೆ ಸಂಬಂಧಿಸಿದ ವೃತ್ತಿಗಳಿಗೆ ಶುಕ್ರ ಬಲ ತಂದುಕೊಡುತ್ತಾನೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ. 

21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
24:18ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
Read more