ಗಣಪತಿಯ ದ್ವಾದಶ ನಾಮಗಳನ್ನು ಪಠಿಸುವುದರಿಂದ ಕಾರ್ಯಗಳು ಸಂಪನ್ನ, ವಿಘ್ನ ನಿವಾರಣೆ

Oct 10, 2020, 1:42 PM IST

ಗಣಪತಿಯ ದ್ವಾದಶ ನಾಮಗಳನ್ನು ವಿದ್ಯೆಯನ್ನು ಪ್ರಾರಂಭಿಸುವ ಸಮಯದಲ್ಲಿ, ಕಾರ್ಯಾರಂಭದಲ್ಲಿ, ಪ್ರಯಾಣ ಸಂದರ್ಭದಲ್ಲಿ ಪಠಿಸಿದರೆ ವಿಘ್ನಗಳೆಲ್ಲಾ ನಾಶವಾಗುತ್ತದೆ. ನಮ್ಮ ಕಾರ್ಯ ಸಿದ್ಧಿಯಾಗುತ್ತದೆ. ತ್ರಿಕಾಲ ಪಠಿಸಿದರೆ ವಿಘ್ನಗಳನ್ನು ಆ ವಿನಾಯಕ ನಿವಾರಿಸುತ್ತಾನೆ. ಈ ಶ್ಲೋಕ ಬಹಳ ಕಷ್ಟವೇನಿಲ್ಲ. ಸುಲಭವಾಗಿದೆ. ಯಾರು ಬೇಕಾದರೂ ಇದನ್ನು ಪಠಿಸಬಹುದು.