ಚಾಮುಂಡಿ ಬೆಟ್ಟದ ಕಲ್ಯಾಣಿಯ ಜಲಪ್ರೋಕ್ಷಣೆಯಿಂದ ಸರ್ವವ್ಯಾಧಿ ನಿವಾರಣೆ

Sep 27, 2022, 11:30 AM IST

ಚಾಮುಂಡಿ ಬೆಟ್ಟದಲ್ಲಿ ಮಾರ್ಕಂಡೇಯ ಋಷಿಗಳ ಆಶ್ರಮವಿದ್ಧ ಸ್ಥಳದಲ್ಲಿ ಅವರ ಮೂರು ಮಕ್ಕಳ ಸ್ಮರಣಾರ್ಥ 3 ಕಲ್ಯಾಣಿಗಳಿವೆ. ಈ ಕಲ್ಯಾಣಿಗಳ ನೀರು ಪ್ರೋಕ್ಷಣೆಯಿಂದ ಸರ್ವವ್ಯಾಧಿ ನಿವಾರಣೆಯಾಗುತ್ತದೆ. ಈ ಕಲ್ಯಾಣಿಗಳ ಮಹತ್ವ ತಿಳಿಸುತ್ತಾರೆ ಬ್ರಹ್ಮಾಂಡ ಗುರೂಜಿ.