ಅಭಿಮಾನಿ ಬಾಳಿಗೆ ಆಸರೆಯಾಗುವ ಭರವಸೆ ನೀಡಿದ ಕಿಚ್ಚ ಸುದೀಪ್

Jan 4, 2021, 5:47 PM IST

ಬೆಂಗಳೂರು (ಜ. 04): ಚಾಮುಂಡಿ ತಾಯಿ ದರ್ಶನ ಪಡೆದು ವಾಪಸ್ ಬರುವಾಗ ಕಿಚ್ಚ ಸುದಿಪ್ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ. ಕಿಚ್ಚನ ಅಭಿಮಾನಿ ರಾಘವ್ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದಾರೆ.  ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹಿರೇಮರಳಿ ಗ್ರಾಮದವರು. ಸುದೀಪ್‌ ಸಹಾಯಯಾಚಿಸಿ ಇಂದು ಅವರನ್ನು ಭೇಟಿ ಮಾಡಿದ್ದಾರೆ. ರಾಘವ್‌ಗೆ ಕೃತಕ ಕಾಲು ಹಾಕಿಸಿ, ಆರ್ಥಿಕ ಸಹಾಯ ಮಾಡುವುದಾಗಿ ಸುದೀಪ್ ಭರವಸೆ ನೀಡಿದ್ದಾರೆ. 

ಚಾಮುಂಡಿ ಬೆಟ್ಟದಲ್ಲಿ ಸುದೀಪ್; ಮಾಸ್ಕ್ ಧರಿಸದೇ ಬಂದ ಅಭಿಮಾನಿಗೆ ಕ್ಲಾಸ್!