Mar 29, 2019, 3:01 PM IST
ತುಮಕೂರು ಲೋಕಸಭಾ ಕಣದಿಂದ ಮುದ್ದಹನುಮೇ ಗೌಡರು ಹಿಂದೆ ಸರಿಯವುದು ಬಹುತೇಕ ಖಚಿತವಾಗಿದೆ. ಮೈತ್ರಿಕೂಟ ನಾಯಕರು ಸಂಧಾನ ನಡೆಸಿದೆ ಬಳಿಕ ಗೌಡರು ಈ ನಿರ್ಧಾರ ಕೈಗೊಂಡಿದ್ದಾರೆ. ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮುದ್ದಹನುಮೇ ಗೌಡರು ಹಿಂದೆ ಸರಿಯಲು ನಾಲ್ಕು ಕಾರಣಗಳಿವೆ.