ಪ್ರಜ್ವಲ್ ನಾಮಪತ್ರ ವೇಳೆ ಒಡೆಯದ ಈಡುಗಾಯಿ; ಆತಂಕಗೊಂಡ ರೇವಣ್ಣ?

Mar 22, 2019, 11:34 AM IST

ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ ದಿನ ವಾಸ್ತು ಪ್ರಕಾರ ರೇವಣ್ಣಗೆ ಅಪಶಕುನ ಎದುರಾಗಿದೆ. ನಾಮಪತ್ರ ಸಲ್ಲಿಕೆಗೂ ಮುನ್ನ ಹೊಳೆ ನರಸೀಪುರದ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ  ಸಲ್ಲಿಸಿದ ಪೂಜೆಯಲ್ಲಿ ರೇವಣ್ಣ ಒಡೆದ ಮೊದಲ ಈಡುಗಾಯಿ ಒಡೆಯಲೇ ಇಲ್ಲ. ವಾಸ್ತುವನ್ನು ಬಲವಾಗಿ ನಂಬುವ ರೇವಣ್ಣ ಇದನ್ನು ಅಪಶಕುನ ಎಂದೇ ಭಾವಿಸಿದ್ದಾರೆ.