ಸರ್ಕಾರದ ವಿರುದ್ಧ ಆಯೋಗದ ಕದ ತಟ್ಟಿದ ಸುಮಲತಾ; ದೂರಿನಲ್ಲೇನಿದೆ?

Mar 25, 2019, 2:37 PM IST

ಮೈತ್ರಿಕೂಟದ ವಿರುದ್ಧ ‘ರೆಬೆಲ್‘ ಆಗಿ ಮಂಡ್ಯ ಚುನಾವಣಾ ಕಣಕ್ಕೆ ಧುಮುಕಿರುವ ಸುಮಲತಾ ಅಂಬರೀಷ್ ಇದೀಗ, ಮೈತ್ರಿ ಸರ್ಕಾರದ ವಿರುದ್ಧ ಚುನಾವಣಾ ಆಯೋಗದ ಕದ ತಟ್ಟಿದ್ದಾರೆ. ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ ಸುಮಲತಾ ಏನು ಹೇಳಿದ್ದಾರೆ? ಇಲ್ಲಿದೆ ವಿವರ...