ನಿಖಿಲ್ ನಾಮಪತ್ರ ವಿವಾದ : ವಿಡಿಯೋ ತೋರಿಸಲು ಹಿಂದೇಟು ಹಾಕಿದ ಡಿಸಿ!

Mar 29, 2019, 1:54 PM IST

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಸಲ್ಲಿಸಿರುವ ನಾಮಪತ್ರ ಇದೀಗ ವಿವಾದಾಸ್ಪದವಾಗಿದೆ. ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ನಡೆಯ ಬಗ್ಗೆ ಸುಮಲತಾ ಬೆಂಬಲಿಗರು ಅನುಮಾನಗಳನ್ನು ಹೊರಹಾಕಿದ್ದಾರೆ. ಏನು ನಡೀತಾ ಇದೆ ಮಂಡ್ಯದಲ್ಲಿ? ಇಲ್ಲಿದೆ ಡೀಟೆಲ್ಸ್...