ಕೊಲ್ಲುವ ಮೊದಲು ಅತ್ಯಾಚಾರವೆಸಗಿದ್ದನಾ ಪಾಪಿ..? ಆ ರಾತ್ರಿ ಮೈಸೂರಿನಲ್ಲಿ ನಡೆದಿದ್ದೇನು..?

ಕೊಲ್ಲುವ ಮೊದಲು ಅತ್ಯಾಚಾರವೆಸಗಿದ್ದನಾ ಪಾಪಿ..? ಆ ರಾತ್ರಿ ಮೈಸೂರಿನಲ್ಲಿ ನಡೆದಿದ್ದೇನು..?

Published : Oct 08, 2023, 03:46 PM IST

ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದವನೇ ಕೊಂದುಬಿಟ್ಟ..!
ರಾತ್ರಿ ಅಮ್ಮನ ಬಳಿ ಮಾತನ್ನಾಡಿದವಳು ಬೆಳಗ್ಗೆ ಇಲ್ಲ..!
ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅವಳ ಕಥೆ ಮುಗಿಸಿದ !
ಅವಳನ್ನ ಆಸ್ಪತ್ರೆಗೆ ಸೇರಿಸಿ ಮನೆಗೆ ಕಾಲ್ ಮಾಡಿದ್ದ..!

ಅವಳು 19ರ ಚೆಲುವೆ. ಡಿಪ್ಲೊಮಾ ಮಾಡಿ ದೂರದ ಊರಿನಲ್ಲಿ ಕೆಲಸಕ್ಕೆ ಸೇರಿದ್ಲು. ಕಷ್ಟದಲ್ಲಿದ್ದ ಹೆತ್ತವರಿಗೆ ನೆರವಾಗ್ತಿದ್ಲು. ಇನ್ನೂ ಹೆತ್ತವರೂ ಕೂಡ ಮಗಳ ಸಂಪಾದನೆಯನ್ನ ನಂಬಿಕೊಂಡಿದ್ರು. ಹೀಗಿರುವಾಗ್ಲೇ ಆವತ್ತೊಂದು ದಿನ ಮಗಳು ಕೋಮಾಗೆ ಹೋಗಿಬಿಟ್ಟಳು. ಹೆತ್ತವರಿಗೆ ದಿಕ್ಕೇ ತೋಚದಂತಾಗಿಬಿಡ್ತು. 3 ದಿನ ಕೋಮಾದಲ್ಲಿದ್ದವಳು ನಾಲ್ಕನೇ ಪ್ರಾಣವನ್ನೇ ಬಿಟ್ಟಿದ್ಲು. ಆದ್ರೆ ಅವಳ ಸಾವಿಗೆ ಕಾರಣವಾಗಿದ್ದು ಮಾತ್ರ ಒಬ್ಬ ಪಾಗಲ್ ಪ್ರೇಮಿ. ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದವನು ಕೊನೆಗೆ ಅವಳನ್ನೇ ಮುಗಿಸಿಬಿಟ್ಟಿದ್ದಾನೆ. ಇಲ್ಲೊಬ್ಬ ಪಾಗಲ್ ಪ್ರೇಮಿ ಪ್ರೀತ್ಸೆ ಪ್ರೀತ್ಸೆ ಅಂತ ಯುವತಿ ಹಿಂದೆ ಬಿದ್ದು ಕೊನೆಗೆ ಪ್ರೀತಿ ಮತ್ತು ಹುಡುಗಿ ಇಬ್ಬರನ್ನೂ ಬಲಿ ಹಾಕಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಹುಲ್ಲೂರು ಅನ್ನೋ ಪುಟ್ಟ ಗ್ರಾಮ ಅದು. ಇದೇ ಗ್ರಾಮದ ಹೆಣ್ಣು ಮಕ್ಕಳು ಬೀದಿಗೆ ಬಂದಿದ್ರು. ಹೆಣ್ಣುಮಕ್ಕಳೆಲ್ಲಾ ಗುಂಪು ಕಟ್ಟಿಕೊಂಡು ಯಾರನ್ನೋ ಬೈದು ಕೊಳ್ತಿದ್ರು. ಅವನೊಬ್ಬನಿಂದ ನಾವು ನಮ್ಮ ಹೆಣ್ಣು ಮಕ್ಕಳನ್ನ ಹೊರಗೆ ಕಳಿಸೋದಕ್ಕೆರ ಭಯ ಆಗ್ತಿದೆ. ಅವನಿಂದ ನಮಗೆ ನೆಮ್ಮದಿಯಾಗಿ ಇರೋದಕ್ಕೆ ಆಗ್ತಿಲ್ಲ ಅಂತ ಇನ್ನಿಲ್ಲದಂತೆ ಬೈಯುತ್ತಿದ್ರು. ಇನ್ನೂ ವಯಸ್ಸು 19 ವರ್ಷ. ಡಿಪ್ಲೊಮಾ ಮುಗಿಸಿದ್ಲು.. ಓದು ಮುಗಿಸಿ ಮುನ್ನೂರು ಕಿಲೋ ಮೀಟರ್ ದೂರ ಅಂದ್ರೆ ಮೈಸೂರಿಗೆ ಹೋಗಿ ಕೆಲಸಕ್ಕೆ ಸೇರಿದ್ಲು. ನಾಲ್ಕು ತಿಂಗಳಿನಿಂದ ಕೆಲಸಕ್ಕೆ ಹೋಗ್ತಿದ್ದ ಅರ್ಪಿತಾ ತನ್ನನ್ನೇ ನಂಬಿಕೊಂಡಿದ್ದ ಹೆತ್ತವರಿಗೆ ನೆರವಾಗ್ತಿದ್ಲು. ಆದ್ರೆ ಈ ಪಾಪಿ ಆ ಮುದ್ದು ಹೆಣ್ಣುಮಗಳ ಜೀವವನ್ನೇ ಬಲಿಪಡೆದಿದ್ದಾನೆ. ಪ್ರೀತಿಯ ಹೆಸರಲ್ಲಿ ಅವಳನ್ನ ಕೊಂದು ಮುಗಿಸಿದ್ದಾನೆ. 

ಇದನ್ನೂ ವೀಕ್ಷಿಸಿ:  ಡಿಸಿಎಂ ಲೈಸೆನ್ಸ್ ನೀಡ್ತೀವಿ ಅಂದ್ರೆ..ಸಿಎಂ NO ಅಂತಾರೆ..! ಕಾಂಗ್ರೆಸ್ ನಡೆಗೆ ವಿಪಕ್ಷಗಳ ಲೇವಡಿ!

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more