ಅವಳು ಹಿಂದೂ, ಅವನು ಮುಸ್ಲಿಂ..ಅವರನ್ನ ಒಂದು ಮಾಡಿದ್ದು ನಶೆ: ಆವತ್ತು ಆ ರೂಮಿನಲ್ಲಿ ನಡೆದಿದ್ದೇನು..?

ಅವಳು ಹಿಂದೂ, ಅವನು ಮುಸ್ಲಿಂ..ಅವರನ್ನ ಒಂದು ಮಾಡಿದ್ದು ನಶೆ: ಆವತ್ತು ಆ ರೂಮಿನಲ್ಲಿ ನಡೆದಿದ್ದೇನು..?

Published : Sep 12, 2023, 02:48 PM IST

ಇಬ್ಬರು ಯೋಧರ ನಡುವೆ ಮಾರಾಮಾರಿ..!
ಒಬ್ಬರು ಆಸ್ಪತ್ರೆಗೆ ಮತ್ತೊಬ್ಬರು ಮಸಣಕ್ಕೆ..?
ಅವರಿಬ್ಬರ ನಡುವೆ ಆವತ್ತು ನಡೆದಿದ್ದೇನು..?

ಆಕೆ ಉದ್ಯೋಗ ಅರಿಸಿಕೊಂಡು ಸಿಲಿಕಾನ್ ಸಿಟಿಗೆ ಬಂದಿದ್ದ ಲೇಡಿ. 8 ವರ್ಷದ ಮಗಳು ಕೂಡ ಇದ್ದಾಳೆ. ಗಂಡ ಇವಳ ಸಹವಾಸವೇ ಬೇಡ ಅಂತ ಬಿಟ್ಟು ಹೋಗಿದ್ದಾನೆ. ಆಕೆ ಸುತ್ತಾಡದ ಏರಿಯಾ ಇಲ್ಲ ಮಾಡದ ಕೆಲಸವೇ ಇಲ್ಲ. ಹೀಗೆ ಸುತ್ತಾಡುವಾಗ ಓರ್ವ ಯುವಕನ ಪರಿಚಯವಾಗಿದೆ. ಇಬ್ಬರ ನಡುವೆ ಆತ್ಮೀಯ ಸಲುಗೆ ಬೆಳೆದು ಲಿವಿಂಗ್ ಟು ಗೆದರ್ ರಿಲೇಷನ್ ಮುಂದುವರೆಸಿದ್ದಾರೆ. ಹೀಗೆ ಮೂರು ವರ್ಷಗಳ ಪ್ರೀತಿ ಪ್ರಣಯದಾಟ ಕೊನೆಗೆ ಪ್ರಿಯತಮನ(lover) ಕೊಲೆಯಲ್ಲಿ(Murder) ಅಂತ್ಯವಾಗಿದೆ. ರೇಣುಕಾ ಜಾವೆದ್ನ ಹೆಣ ಹಾಕಿಬಿಟ್ಟಿದ್ಲು. ಲಿವಿಂಗ್ ಟು ಗೆದರ್ ರಿಲೇಷನ್ಮೂರು ವರ್ಷದ ಪ್ರೀತಿ ಈ ಮೂಲಕ ದಿ ಎಂಡ್ ಆಗಿತ್ತು. ಆದ್ರೆ ರೇಣುಕಾ ಯಾಕೆ ಹೀಗೆ ಮಾಡಿದ್ಲು ಅಂತ ನೋಡಿದ್ರೆ ಹೊರಗೆ ಬಂದಿದ್ದು ಒಂದು ನಶೆಯ ಕಥೆ. ಜೊತೆಗೆ ಜಾವೆದ್‌ಗೆ ಅಂಟಿಕೊಂಡಿದ್ದ ಅನುಮಾನ ಭೂತ. ಒಂದೇ ಮನೆಯಲ್ಲಿ ಇದ್ದ ಇವರಿಬ್ಬರ ಮಧ್ಯೆ ಅನುಮಾನ ಅನ್ನೋ ಭೂತ ಎಂಟ್ರಿ ಕೊಟ್ಟಿತ್ತು. ಅದೇ ಅನುಮಾನ ಪ್ರೀಯಕರನನ್ನೇ ಮುಗಿಸುವಂತೆ ಮಾಡಿತ್ತು. ಗಾಂಜಾ ನಶೆ ಒಂದು ಹೆಣ್ಣಿನ ಕೈಯಲ್ಲಿ ಏನೆಲ್ಲಾ ಮಾಡಿಸಿತು ಅಂತ.

ಇದು ಒಂದು ಸ್ಟೋರಿ ಆದ್ರೆ, ಮತ್ತೊಂದು ಘಟನೆಯಲ್ಲಿ ದೇಶ ಕಾದು ಬಂದ ಇಬ್ಬರು ಯೋಧರು(Soliders) ಚಾಕುವಿನಲ್ಲಿ ಹಲ್ಲೆ(Attack) ಮಾಡಿಕೊಂಡು ಒಬ್ಬರು ಮಸಣ ಸೇರಿದ್ದಾರೆ. ಮತ್ತೊಬ್ಬ ಆಸ್ಪತ್ರೆ ಸೇರಿದ್ದಾರೆ. ಅವರಿಬ್ಬರು ಉತ್ತರಕನ್ನಡ(Uttarakannada) ಜಿಲ್ಲೆಯ ಮುಂಡಗೋಡದ ಟಿಬೆಟಿಯನ್ ಕಾಲೋನಿ ನಿವಾಸಿಗಳು. ವರ್ಷಗಳ ಅವರಿಬ್ಬರ ನಡುವೆ ಇದ್ದ ಕಾಣದ ಜಗಳ ಆವತ್ತು ರಾತ್ರಿ ಯಾವುದೋ ಕಾರಣಕ್ಕೆ ತಾರಕ್ಕಕ್ಕೇರಿತ್ತು. ಇಬ್ಬರೂ ಒಬ್ಬರಿಗೊಬ್ಬರು ಯರ್ರಾಬಿರ್ರಿ ಚಾಕು ಹಾಕಿಕೊಂಡು ಇರಿದ ಪರಿಣಾಮ ಓರ್ವಂತೂ ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಇದನ್ನೂ ವೀಕ್ಷಿಸಿ:  ಡಿಕೆ ಸಹೋದರರಿಗೆ ಕಾದಿದ್ಯಾ "ಕಮಲದಳ" ಮೈತ್ರಿ ತೂಫಾನ್ ಶಾಕ್..?

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more