ಸೂಲಿಬೆಲೆ, ತೇಜಸ್ವಿ ಹತ್ಯೆಗೆ ಸ್ಕೆಚ್ ಹಾಕಿದ್ದವರ ಹಿಡಿದಿದ್ದೇ ಒಂದು ರೋಚಕ

Jan 29, 2020, 6:10 PM IST

ಬೆಂಗಳೂರು(ಜ. 29)  ಇವರನ್ನು ಅರೆಸ್ಟ್ ಮಾಡದೇ ಇದ್ದರೆ ಘೋರ ಅನಾಹುತವೊಂದೇ ನಡೆದು ಬಿಡುತ್ತಿತ್ತು. ಹಾಗಾದರೆ ಏನಿದರ ಅಸಲಿ ಕತೆ ನೋಡಲೇಬೇಕಾದ ಎಫ್ ಐ ಆರ್ ಸ್ಟೋರಿ.

ಇದೊಂದು ರೋಚಕ ತನಿಖೆಯ ಕತೆ. ನಂಬರ್ ಪ್ಲೇಟ್ ನಲ್ಲಿ ಎರಡೇ ಸಂಖ್ಯೆ ಕಂಡಿತ್ತು. ಎಚ್ಚೆತ್ತುಕೊಂಡ ಪೊಲೀಸರು ಅರೆಸ್ಟ್ ಮಾಡದೇ ಇದ್ದಿದ್ದರೆ ನಡೆಯಬಹುದಾಗಿದ್ದ ಅನಾಹುತ ಊಹಿಸಲು ಅಸಾಧ್ಯ