ದಕ್ಷಿಣ ಭಾರತ ಉಗ್ರರ ಟಾರ್ಗೆಟ್!

Jan 15, 2020, 4:49 PM IST

ದಕ್ಷಿಣ ಭಾರತದ ರಾಜ್ಯಗಳೇ ಟಾರ್ಗೆಟ್ ಆಗಿವೆ. ಯಾವಾಗ ಏನು ನಡೆಯುತ್ತದೆಯೋ ಎಂಬ ಆತಂಕ ಶುರುವಾಗಿದೆ. ಇತ್ತೀಚಿಗೆ ಕರ್ನಾಟಕ, ತಮಿಳುನಾಡು. ಕೇರಳದಲ್ಲಿ ಸೆರೆಸಿಕ್ಕ ಜಿಹಾದಿಗಳಿಗೆ ಬೆಂಗಳೂರಿನ ನಂಟಿದೆ ಎಂಬ ಅಂಶ ಭಯ ಬೀಳಿಸಿದೆ.

ಶಂಕಿತ ಉಗ್ರರಿಗೆ ವಾಸ್ತವ್ಯ; ಮದರಸಾಗಳಿಗೆ ನೋಟಿಸ್

ಕೋಲಾರ, ಚಾಮರಾಜನಗರ, ರಾಮನಗರದಲ್ಲಿ ಶಂಕಿತ ಉಗ್ರರನ್ನು ಬಂಧಿಸಿರುವುದು ಸಾರ್ವಜನಿಕರಲ್ಲಿ ಆಘಾತ ಉಂಟು ಮಾಡಿದೆ. ಏನಿದು ಜಿಹಾದಿ ಗ್ಯಾಂಗ್ ಸೀಕ್ರೇಟ್? ಇಲ್ಲಿದೆ ನೋಡಿ!