Dec 29, 2021, 3:55 PM IST
ರಾಮನಗರ(ಡಿ. 29) ಯಾವ್ಯಾವುದೋ ಕಾರಣಕ್ಕೆ ಕೊಲೆ (Murder) ನಡೆಯುವುದನ್ನು ಕೇಳಿದ್ದೇವೆ. ಮೂರು ವರ್ಷದ ಹಿಂದೆ ಮಾಡಿದ್ದ ಒಂದು ಕೊಲೆ. ಆ ಕೊಲೆಯ ಶಿಕ್ಷೆ ತಪ್ಪಸಿಕೊಳ್ಳಬೇಕು ಎಂದು ಇನ್ನೊಂದು ಕೊಲೆ ಮಾಡಿದ್ದ.
Bengaluru Crime: ಕುಖ್ಯಾತ ರೌಡಿಯೊಂದಿಗೆ ಕುಚ್ ಕುಚ್.. ಗಂಡನಿಂದಲೇ ಬೀದಿ ಹೆಣವಾದ 400 ಕೋಟಿ ಒಡತಿ !
ಕೊಲೆಯಿಂದಾಗುವ ಶಿಕ್ಷೆ ತಪ್ಪಿಸಕೊಳ್ಳಲು ಈತ ವಕೀಲನನ್ನೇ ಹತ್ಯೆ ಮಾಡಿದ್ದ. ರಾಮನಗರ(Ramanagara) ಜಿಲ್ಲೆಯ ಚನ್ನಪಟ್ಟಣದ ಜನ ಬೆಚ್ಚಿಬಿದ್ದಿದ್ದರು. ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಚೆನ್ನಪಟ್ಟಣದ ಬಳಿ ಬೈಕೊಂದು (Bike) ಸಿಗುತ್ತದೆ. ಒಂದಕ್ಕೊಂದು ಲಿಂಕ್ ಸಿಗುತ್ತದೆ. ಹಾಗಾದರೆ ಈ ರೋಚಕ ಅಪರಾಧ ಸ್ಟೋರಿಯ ಹಿಂದೆ ಏನಿತ್ತು?