ರೇಖಾ ಹತ್ಯೆ ಮಾಡಿದವರ ಕಾಲಿಗೆ ಗುಂಡೇಟು, ಕಾರ್ಯಾಚರಣೆ ಹೇಗಿತ್ತು?

Jun 25, 2021, 5:14 PM IST

ಬೆಂಗಳೂರು (ಜೂ. 25)  ಬಿಬಿಎಂಪಿ ಮಾಜಿ ಕಾರ್ಪೋರೇಟರ್  ಹತ್ಯೆ ಮಾಡಿ ತಲೆತಪ್ಪಿಸಿಕೊಂಡಿದ್ದವರ ಕಾಲಿಗೆ ಗುಂಡೇಟು ಬಿದ್ದಿದೆ. ಬೆಂಗಳೂರು ಪೊಲೀಸರು ರೋಚಕ ಕಾರ್ಯಾಚರಣೆ ನಡೆಸಿದ್ದಾರೆ.

ರೇಖಾ ಕೊಲೆ ಹಿಂದಿನ ಅಸಲಿ ಕಾರಣ

ಬಿಜೆಪಿ ನಾಯಕಿ, ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಹತ್ಯೆ ಮಾಡಿದವರನ್ನು ಅತಿಶೀಘ್ರ  ಬಂಧಿಸಿ ಎಂದು ಸಿಎಂ ಯಡಿಯೂರಪ್ಪಸೂಚನೆ ನೀಡಿದ್ದರು.