Feb 16, 2021, 11:04 AM IST
ಚಿತ್ರದುರ್ಗ (ಫೆ.16): ಮುರುಘಾ ಮಠದ ಸ್ವಾಮೀಜಿ ಸಹೋದರನ ಮೇಲೆ ಅತ್ಯಾಚಾರ ಪ್ರಕರಣ ಎದುರಾಗಿದ್ದು ಈ ಬಗ್ಗೆ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.
ಚಿತ್ರದುರ್ಗ ಮುರುಘಾ ಸ್ವಾಮೀಜಿ ಸಹೋದರನ ಮೇಲೆ ರೇಪ್ ಕೇಸ್ ...
ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಭೀನ್ನ ಸ್ವಭಾವ ಇರುತ್ತದೆ. ತಪ್ಪು ಎಸಗಿದವರಿಗೆ ಶಿಕ್ಷೇ ಆಗುತ್ತದೆ. ತಪ್ಪು ಮಾಡಿದವರನ್ನು ಮತ್ತೆ ಮಠಕ್ಕೆ ಸೇರಿಸಿಕೊಳ್ಳುವ ಮಾತೆ ಇಲ್ಲ ಎಂದಿದ್ದಾರೆ.