ಅತ್ತೆ ಅತ್ತೆ ಅಂತಿದ್ದವನೇ ಹೆಣಹಾಕಿದ್ದೇಕೆ..? ಅಣ್ಣನ ವಾರ್ನಿಂಗ್‌ಗೆ ವೈಲೆಂಟ್ ಆದ್ನಾ ಕೊಲೆಗಾರ ?

ಅತ್ತೆ ಅತ್ತೆ ಅಂತಿದ್ದವನೇ ಹೆಣಹಾಕಿದ್ದೇಕೆ..? ಅಣ್ಣನ ವಾರ್ನಿಂಗ್‌ಗೆ ವೈಲೆಂಟ್ ಆದ್ನಾ ಕೊಲೆಗಾರ ?

Published : Mar 19, 2024, 05:04 PM IST

ಅವಳ ಹೆಣ ಹಾಕಿ ಸೀದಾ ಮನೆಗೆ ಬಂದು ಮಲಗಿಬಿಟ್ಟ..!
ವೈರಲ್ ವಿಡಿಯೋದಲ್ಲಿ ಸಿಕ್ಕಿತ್ತು ಹಂತಕನ ಸುಳಿವು..!
ಪೊದೆಯೊಳಗೆ ಕರೆದೊಯ್ದು ಕತ್ತು ಹಿಸುಕಿದ್ದ ಹಂತಕ..!

ಅವಳು ವಿಧವೆ..ಗಂಡ ಸತ್ತ ನಂತರ ಮಗುವನ್ನ ಕರೆದುಕೊಂಡು ಬಂದು ತವರುಮನೆಯಲ್ಲಿ ವಾಸವಿದ್ದಳು. ಆದ್ರೆ ಆವತ್ತೊಂದು ದಿನ ದೇವಸ್ಥಾನಕ್ಕೆ ಅಂತ ಹೋದವಳು ವಾಪಸ್ ಬರಲೇ ಇಲ್ಲ. ಅವಳನ್ನ ದಾರಿ ಮಧ್ಯೆಯೇ ಇದ್ದ ಪೊದೆಯೊಂದರಲ್ಲಿ ಹಂತಕರು ಕೊಂದು ಎಸ್ಕೇಪ್ ಆಗಿದ್ರು. ಇನ್ನೂ ತನಿಖೆ ನಡೆಸಿದ ಪೊಲೀಸರಿಗೆ ಅಲ್ಲಿ ಸಿಕ್ಕಿದ್ದು ಒಂದು ವಿಲಕ್ಷಣ ಲವ್ ಸ್ಟೋರಿ. ಗಿರಿಜಮ್ಮನನ್ನ ಅದೇ ಗ್ರಾಮದ 21 ವರ್ಷದ ದೇವರಾಜ ಕೊಂದು ಮುಗಿಸಿದ್ದ. ಆತ ಗಿರಿಜಮ್ಮನನ್ನ ಅತ್ತೆ ಅತ್ತೆ ಅಂತ ಕರೆಯುತ್ತಿದ್ದ. ಈಕೆ ಕೂಡ ಅಳಿಯ ಅಂತ ಬಾಯಿ ತುಂಬ ಕರೆಯುತ್ತಿದ್ದಳು. ಆದರೆ ಈ ಅತ್ತೆ ಅಳಿಯನ ನಡುವೆಯೇ ದೇಹ ಸಂಬಂದ ಬೆಳೆದುಬಿಟ್ಟಿತ್ತು. ಇದು ಆಕೆಯ ಅಣ್ಣನಿಗೆ ಗೊತ್ತಾಗಿ ಇಬ್ಬರಿಗೂ ವಾರ್ನ್ ಮಾಡಿದ್ದ. ಯಾವಾಗ ಅಣ್ಣನೇ ಬುದ್ಧಿ ಮಾತು ಹೆಳಿದ್ನೋ ಗಿರಿಜಮ್ಮ ಬದಲಾಗಿಬಿಟ್ಟಳು. ದೇವರಾಜನ ಸಹವಾಸ ಬಿಟ್ಟುಬಿಟ್ಟಳು. ಆದ್ರೆ ದೇವರಾಜ ಮಾತ್ರ ಆಕೆಯ ಸಂಬಂಧವನ್ನ ಕಳದುಕೊಳ್ಳೋದಕ್ಕೆ ರೆಡಿ ಇರಲಿಲ್ಲ. ಆದ್ರೆ ಯಾವಾಗ ಆಕೆ ಎಲ್ಲದಕ್ಕೂ ನೋ ಅಂದಲೋ ಅವಳ ಕಥೆಯನ್ನೇ ಮುಗಿಸೋದಕ್ಕೆ ನಿರ್ಧರಿಸಿಬಿಟ್ಟ. ಅತ್ತೆ ಅತ್ತೆ ಅಂದುಕೊಂಡಿದ್ದವನೇ ಗಿರಿಜಮ್ಮನ ಕಥೆ ಮುಗಿಸಿದ್ದಾನೆ. ಸದ್ಯ ಆಕೆಯನ್ನ ಕೊಂದು ದೇವರಾಜ ಜೈಲು ಸೇರಿದ್ರೆ ಗಿರಿಜಮ್ಮ ಮಸಣ ಸೇರಿದ್ದಾಳೆ.

ಇದನ್ನೂ ವೀಕ್ಷಿಸಿ:  ಬಿಹಾರದಲ್ಲಿ ಮಿತ್ರ ಕೂಟದ ಸೀಟು ಹಂಚಿಕೆ ಕಗ್ಗಂಟು ಕ್ಲೀಯರ್: ಬಿಜೆಪಿಗೆ 17, ಜೆಡಿಯು ಪಾಳಯಕ್ಕೆ 16 ಕ್ಷೇತ್ರಗಳ ಹಂಚಿಕೆ

25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
Read more