ಕಂಡವರ ಸಂಸಾರದಲ್ಲಿ ಮೂಗು ತೂರಿಸಿದ್ದೇ ತಪ್ಪಾ ? ಎರಡನೇ ಪ್ರಯತ್ನದಲ್ಲಿ ದಲಿತ ನಾಯಕನ ಕೊಲೆ..!

ಕಂಡವರ ಸಂಸಾರದಲ್ಲಿ ಮೂಗು ತೂರಿಸಿದ್ದೇ ತಪ್ಪಾ ? ಎರಡನೇ ಪ್ರಯತ್ನದಲ್ಲಿ ದಲಿತ ನಾಯಕನ ಕೊಲೆ..!

Published : Aug 31, 2023, 02:13 PM IST

15 ದಿನಗಳ ಮುಂಚೆಯೇ ಕೊಲೆಯ ಮುನ್ಸೂಚನೆ ಸಿಕ್ಕಿತ್ತು..!
ಕಾಲ್ ಬಂತು ಅಂತ ಕಾರ್ ನಿಲ್ಲಿಸಿದ.. ಹಂತಕರು ಆಗಮಿಸಿದ್ರು..!
ಮೊದಲ ಬಾರಿ ಅಟ್ಯಾಕ್ ಆದಾಗಲೇ ಆತ ಎಚ್ಚೆತ್ತುಕೊಳ್ಳಬೇಕಿತ್ತು..!

ಅವನು ಆ ಭಾಗದ ದಲಿತ ನಾಯಕ.. ಕಾಂಗ್ರೆಸ್‌ನ ಸಕ್ರೀಯ ಕಾರ್ಯಕರ್ತ. ತನ್ನ ಗ್ರಾಮದ ಜನರಿಗೆ ಏನೇ ಸಮಸ್ಯೆ ಬಂದ್ರೂ ಅವರು ಬರ್ತಿದ್ದಿದ್ದೇ ಈತನ ಬಳಿ. ರಾಜಿ ಪಂಚಾಯ್ತಿಗಳಲ್ಲಿ ಸದಾ ಬ್ಯುಸಿ ಇರ್ತಿದ್ದ ಆ ದಲಿತ ನಾಯಕ ಆವತ್ತು ಇದ್ದಕ್ಕಿದ್ದಂತೆ ಮರ್ಡರ್ ಮಾಗಿಬಿಟ್ಟ. ಮನೆಗೆ ಹೋಗ್ತಿದ್ದವನನ್ನ ಹಿಂಬಾಲಿಸಿ ಹಂತಕರು ಅವನ ಕಥೆ ಮುಗಿಸಿದ್ರು. ಆದ್ರೆ ಇದೇ ಕೇಸ್‌ನ ಇನ್ವೆಸ್ಟಿಗೇಷನ್‌ಗೆ ಇಳಿದ ಪೊಲೀಸರಿಗೆ ಗೊತ್ತಾಗಿತ್ತು ಈ ದಲಿತ ನಾಯಕನ ಕೊಲೆ ಹಿಂದೆ ಒಂದು ಸಂಸಾರದ ಕಥೆ ಇತ್ತು ಅಂತ. ನಾರಾಯಣಸ್ವಾಮಿಯ ಕೊಲೆ ನಂತರ ಇಡೀ ಗ್ರಾಮವೇ ಹೊತ್ತಿಉರಿದಿತ್ತು. ಇನ್ನೂ ಆತನ ಕೊಲೆಯನ್ನ ಮಾಡಿದ್ಯಾರು ಅನ್ನೋದು ಅಲ್ಲಿದ್ದ ಪ್ರತಿಯೊಬ್ಬರಿಗೂ ಗೊತ್ತಿತ್ತು. 15 ದಿವಸ ಹಿಂದಷ್ಟೇ ನಾರಾಯಣಸ್ವಾಮಿಯ ಕಥೆ ಮುಗಿಸಲು ಬಂದವರೇ ಇವತ್ತು ಅವನನ್ನ ಹೊಡೆದು ಹಾಕಿದ್ದಾರೆ ಅನ್ನೋದು ಕನ್ಫರ್ಮ್ ಆಗಿತ್ತು. ಇದೇ ಕಾರಣಕ್ಕೆ ಗ್ರಾಮದ ಜನರೆಲ್ಲಾ ಅದೊಂದು ಮನೆಯ ಮುಂದೆ ಬಂದು ನಿಂತಿದ್ದಿದ್ದರು. ಪ್ರಮೋದ ತಾನೆ ಕೊಲೆ ಮಾಡಿರೋದಾಗಿ ಹೇಳಿಬಿಟ್ಟ. ಆದ್ರೆ ಆತ ನಾರಾಯಣಸ್ವಾಮಿಯನ್ನ ಕೊಂದಿದ್ದೇಕೆ ಅಂದ್ರೆ ಆತ ಹೆಳಿದ್ದು ಒಂದು ಸಂಸಾರದ ಕಥೆಯನ್ನ.. ಹಾಗಾದ್ರೆ ಏನದು ಸಂಸಾರದ ಕಥೆ..? ಆವತ್ತು ಘಟನೆ ನಡೆದ ದಿನ ಏನೇನಾಯ್ತು..? ಇಲ್ಲಿದೆ ಮಾಹಿತಿ..

ಇದನ್ನೂ ವೀಕ್ಷಿಸಿ:  ತಮಿಳುನಾಡು ನೆಲದಿಂದಲೇ ಸುವರ್ಣನ್ಯೂಸ್‌ ಗ್ರೌಂಡ್ ರಿಪೋರ್ಟ್! 'ಕಾವೇರಿ' ಎಡವಿದ್ದೆಲ್ಲಿ?

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more