ನಿಧಿ ಆಸೆ ತೋರಿಸಿ ಯಮಾರಿಸುವ ಗ್ಯಾಂಗ್..! ಪೋನ್ ಮಾಡಿ ಬಂಗಾರ ತಗೊಳ್ಳಿ ಅಂತಾರೆ..!

ನಿಧಿ ಆಸೆ ತೋರಿಸಿ ಯಮಾರಿಸುವ ಗ್ಯಾಂಗ್..! ಪೋನ್ ಮಾಡಿ ಬಂಗಾರ ತಗೊಳ್ಳಿ ಅಂತಾರೆ..!

Published : Jan 07, 2024, 03:32 PM IST

ಅವರ ಜಾಗಕ್ಕೆ ಕರೆಸಿಕೊಂಡು ಮೋಸ ಮಾಡ್ತಾರೆ..!
ಕಮ್ಮಿ ರೇಟ್ ಅಂತೇಳಿ ವಂಚಿಸುವ ಗ್ಯಾಂಗ್ ಅದು..!
ಹೂವಿನಹಡಗಲಿಯ ನಟೋರಿಯಸ್ ಟೀಮ್ ಅರೆಸ್ಟ್..! 

ಈ ಬಾರಿಯ ಭೇಟಿ ಭರ್ಜರಿ ಥ್ರಿಲ್ಲಿಂಗ್ ಮತ್ತು ಸಖತ್ ಸಸ್ಪೆನ್ಸ್ ನೊಂದಿಗೆ ಶುರುವಾಗುತ್ತೆ. ದಕ್ಷಿಣ ಭಾರತದಲ್ಲಿ ಅವೆಷ್ಟೊ ಮನೆಗಳನ್ನು ಹಾಳು ಮಾಡಿದ್ದ ಖದೀಮರ ಮುಖವಾಡ ಕಳಚುತ್ತಿದ್ದೀವಿ ಈವತ್ತಿನ ಎಪಿಸೋಡ್ನಲ್ಲಿ. ಇದು ಆರಂಭವಾಗುವುದು ನಮಗೆ ಬಂದ ಒಂದು ಫೋನ್ ಕಾಲಿಂದ.
ಎಂಟು ಲಕ್ಷಕ್ಕೆ ನಾಲ್ಕು ಕೆ ಜಿ ಚಿನ್ನ ಯಾರಾದ್ರೂ ಕೊಡ್ತಾರ. ನಮಗೆ ಇಂತಹ ದೊಂದು ಅನುಮಾನ ಕಾಡಿತ್ತು. ಮತ್ತೊಂದು ಕಡೆ ಅವರು ಫೋನ್ ಮೇಲೆ ಫೋನ್ ಮಾಡ್ತಾ ಇದ್ರು. ನಾವೆಲ್ಲ ಸಂಗತಿಯ ನ್ನ ಕಲೆ ಹಾಕಿದ್ದಾಗ. ನಮಗೆ ಆಶ್ಚರ್ಯ ಹುಟ್ಟಿಸುವಂತಹ ಸಂಗತಿ ಬಯಲಿಗೆ ಬಂತು. ಯಾಕಂದ್ರೆ ನಮಗೆ ಫೋನ್ ಮಾಡಿದವರು ಅಮಾಯಕರಲ್ಲ. ನಾವು ಸ್ಯಾಂಪಲ್‌ನನ್ನು ತೆಗೆದುಕೊಂಡು ಬಂದ ನಂತರ ಅವರು ಪದೇ ಪದೇ ಫೋನ್ ಮಾಡ್ತಾ ಇದ್ರು. ಬೇಗ ಬಂದು ಬಿಡಿ ವ್ಯವಹಾರ ಮಾಡಿ ಬಿಡೋಣ ಅಂತ ಒತ್ತಾಯ ಮಾಡ್ತಾ ಇದ್ರು. ಆ ಹಂತದಲ್ಲಿ ನಾವು ಕೊಟ್ಟ ಮಾಹಿತಿಯ ಮೇರೆಗೆ ಈ ಆಪರೇಷನ್ ಗೆ ಎಂಟ್ರಿ ಕೊಟ್ಟ ವರು ಕೊಟ್ಟೂರು ಪೊಲೀಸ್ ಸ್ಟೇಷನ್‌ನ ಇನ್ಸ್‌ಪೆಕ್ಟರ್ ರವೀಂದ್ರ ಕುರುಬಗಟ್ಟಿ. ಉಜೇನಿ ಬಳಿ ನಮ್ಮನ್ನ ಕರೆದರು. ಅವರು ತಕ್ಷಣ ನಮ್ಮ ಮುಂದೆ ಬರಲಿಲ್ಲ. ಅಲ್ಲೂ ಕೂಡ ಅರ್ಧ ಕಂಟಿ ಮಾಡಿಸಿದರು. ಹೀಗೆ ವೈಟ್ ಮಾಡಿಸೋಕೆ ಕಾರಣವೂ ಇತ್ತು. ಮೊದಲು ನಾವು ಎಷ್ಟು ಜನ ಬಂದಿದ್ದೇವೆ ಅನ್ನೋದನ್ನ ಅವರು ಕನ್ಫರ್ಮ್ ಮಾಡಿ ಕೊಳ್ತಾರೆ. ಆಮೇಲೆ ಅವರು ನಮ್ಮ ಮುಂದೆ ಫೀಲ್ಡ್ಗೆ ಇಳಿಯುತ್ತಾರೆ. ಇವರ ಒಂದೊಂದು ಹೆಜ್ಜೆಯಲ್ಲೂ ನಿಗೂಢತೆ ಇತ್ತು. ಇಂತವರನ್ನ ಅಷ್ಟು ಸಲೀಸಾಗಿ ಹಿಡಿಯುವುದು ಸಾಧ್ಯವಿಲ್ಲ. ಆಂಧ್ರದ ಪೊಲೀಸರನ್ನು ಕೂಡ ಒದ್ದು ಓಡಿಸಿದ ಜನರಿವರು ಅಂಥವರು ನಮ್ಮ ಮುಂದೆ ಬಂದರು. ನಾವು ಕೂಡ ಅಲ್ಲಲ್ಲಿ ಒಬ್ಬರನ್ನ ಬಿಟ್ಟು ಅವರ ಭೇಟಿಗೆ ಕಾಯುತ್ತಿದ್ದು ಮೊದಲು ನಮ್ಮ ಮುಂದೆ ಬಂದದ್ದು ಆ ತಾತಪ್ಪ. 

ಇದನ್ನೂ ವೀಕ್ಷಿಸಿ:  Raichur Murder: ಅವನನ್ನ ಮುಗಿಸಿದ್ದು ಅವನದ್ದೇ ಕುಟುಂಬಸ್ಥರು..! ಕೊಲೆಗೆ ಕಾರಣ 2 ದಶಕದ ಸೇಡು..!

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!