ನಿಧಿ ಆಸೆ ತೋರಿಸಿ ಯಮಾರಿಸುವ ಗ್ಯಾಂಗ್..! ಪೋನ್ ಮಾಡಿ ಬಂಗಾರ ತಗೊಳ್ಳಿ ಅಂತಾರೆ..!

ನಿಧಿ ಆಸೆ ತೋರಿಸಿ ಯಮಾರಿಸುವ ಗ್ಯಾಂಗ್..! ಪೋನ್ ಮಾಡಿ ಬಂಗಾರ ತಗೊಳ್ಳಿ ಅಂತಾರೆ..!

Published : Jan 07, 2024, 03:32 PM IST

ಅವರ ಜಾಗಕ್ಕೆ ಕರೆಸಿಕೊಂಡು ಮೋಸ ಮಾಡ್ತಾರೆ..!
ಕಮ್ಮಿ ರೇಟ್ ಅಂತೇಳಿ ವಂಚಿಸುವ ಗ್ಯಾಂಗ್ ಅದು..!
ಹೂವಿನಹಡಗಲಿಯ ನಟೋರಿಯಸ್ ಟೀಮ್ ಅರೆಸ್ಟ್..! 

ಈ ಬಾರಿಯ ಭೇಟಿ ಭರ್ಜರಿ ಥ್ರಿಲ್ಲಿಂಗ್ ಮತ್ತು ಸಖತ್ ಸಸ್ಪೆನ್ಸ್ ನೊಂದಿಗೆ ಶುರುವಾಗುತ್ತೆ. ದಕ್ಷಿಣ ಭಾರತದಲ್ಲಿ ಅವೆಷ್ಟೊ ಮನೆಗಳನ್ನು ಹಾಳು ಮಾಡಿದ್ದ ಖದೀಮರ ಮುಖವಾಡ ಕಳಚುತ್ತಿದ್ದೀವಿ ಈವತ್ತಿನ ಎಪಿಸೋಡ್ನಲ್ಲಿ. ಇದು ಆರಂಭವಾಗುವುದು ನಮಗೆ ಬಂದ ಒಂದು ಫೋನ್ ಕಾಲಿಂದ.
ಎಂಟು ಲಕ್ಷಕ್ಕೆ ನಾಲ್ಕು ಕೆ ಜಿ ಚಿನ್ನ ಯಾರಾದ್ರೂ ಕೊಡ್ತಾರ. ನಮಗೆ ಇಂತಹ ದೊಂದು ಅನುಮಾನ ಕಾಡಿತ್ತು. ಮತ್ತೊಂದು ಕಡೆ ಅವರು ಫೋನ್ ಮೇಲೆ ಫೋನ್ ಮಾಡ್ತಾ ಇದ್ರು. ನಾವೆಲ್ಲ ಸಂಗತಿಯ ನ್ನ ಕಲೆ ಹಾಕಿದ್ದಾಗ. ನಮಗೆ ಆಶ್ಚರ್ಯ ಹುಟ್ಟಿಸುವಂತಹ ಸಂಗತಿ ಬಯಲಿಗೆ ಬಂತು. ಯಾಕಂದ್ರೆ ನಮಗೆ ಫೋನ್ ಮಾಡಿದವರು ಅಮಾಯಕರಲ್ಲ. ನಾವು ಸ್ಯಾಂಪಲ್‌ನನ್ನು ತೆಗೆದುಕೊಂಡು ಬಂದ ನಂತರ ಅವರು ಪದೇ ಪದೇ ಫೋನ್ ಮಾಡ್ತಾ ಇದ್ರು. ಬೇಗ ಬಂದು ಬಿಡಿ ವ್ಯವಹಾರ ಮಾಡಿ ಬಿಡೋಣ ಅಂತ ಒತ್ತಾಯ ಮಾಡ್ತಾ ಇದ್ರು. ಆ ಹಂತದಲ್ಲಿ ನಾವು ಕೊಟ್ಟ ಮಾಹಿತಿಯ ಮೇರೆಗೆ ಈ ಆಪರೇಷನ್ ಗೆ ಎಂಟ್ರಿ ಕೊಟ್ಟ ವರು ಕೊಟ್ಟೂರು ಪೊಲೀಸ್ ಸ್ಟೇಷನ್‌ನ ಇನ್ಸ್‌ಪೆಕ್ಟರ್ ರವೀಂದ್ರ ಕುರುಬಗಟ್ಟಿ. ಉಜೇನಿ ಬಳಿ ನಮ್ಮನ್ನ ಕರೆದರು. ಅವರು ತಕ್ಷಣ ನಮ್ಮ ಮುಂದೆ ಬರಲಿಲ್ಲ. ಅಲ್ಲೂ ಕೂಡ ಅರ್ಧ ಕಂಟಿ ಮಾಡಿಸಿದರು. ಹೀಗೆ ವೈಟ್ ಮಾಡಿಸೋಕೆ ಕಾರಣವೂ ಇತ್ತು. ಮೊದಲು ನಾವು ಎಷ್ಟು ಜನ ಬಂದಿದ್ದೇವೆ ಅನ್ನೋದನ್ನ ಅವರು ಕನ್ಫರ್ಮ್ ಮಾಡಿ ಕೊಳ್ತಾರೆ. ಆಮೇಲೆ ಅವರು ನಮ್ಮ ಮುಂದೆ ಫೀಲ್ಡ್ಗೆ ಇಳಿಯುತ್ತಾರೆ. ಇವರ ಒಂದೊಂದು ಹೆಜ್ಜೆಯಲ್ಲೂ ನಿಗೂಢತೆ ಇತ್ತು. ಇಂತವರನ್ನ ಅಷ್ಟು ಸಲೀಸಾಗಿ ಹಿಡಿಯುವುದು ಸಾಧ್ಯವಿಲ್ಲ. ಆಂಧ್ರದ ಪೊಲೀಸರನ್ನು ಕೂಡ ಒದ್ದು ಓಡಿಸಿದ ಜನರಿವರು ಅಂಥವರು ನಮ್ಮ ಮುಂದೆ ಬಂದರು. ನಾವು ಕೂಡ ಅಲ್ಲಲ್ಲಿ ಒಬ್ಬರನ್ನ ಬಿಟ್ಟು ಅವರ ಭೇಟಿಗೆ ಕಾಯುತ್ತಿದ್ದು ಮೊದಲು ನಮ್ಮ ಮುಂದೆ ಬಂದದ್ದು ಆ ತಾತಪ್ಪ. 

ಇದನ್ನೂ ವೀಕ್ಷಿಸಿ:  Raichur Murder: ಅವನನ್ನ ಮುಗಿಸಿದ್ದು ಅವನದ್ದೇ ಕುಟುಂಬಸ್ಥರು..! ಕೊಲೆಗೆ ಕಾರಣ 2 ದಶಕದ ಸೇಡು..!

22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ