ನಿಧಿ ಆಸೆ ತೋರಿಸಿ ಯಮಾರಿಸುವ ಗ್ಯಾಂಗ್..! ಪೋನ್ ಮಾಡಿ ಬಂಗಾರ ತಗೊಳ್ಳಿ ಅಂತಾರೆ..!

ನಿಧಿ ಆಸೆ ತೋರಿಸಿ ಯಮಾರಿಸುವ ಗ್ಯಾಂಗ್..! ಪೋನ್ ಮಾಡಿ ಬಂಗಾರ ತಗೊಳ್ಳಿ ಅಂತಾರೆ..!

Published : Jan 07, 2024, 03:32 PM IST

ಅವರ ಜಾಗಕ್ಕೆ ಕರೆಸಿಕೊಂಡು ಮೋಸ ಮಾಡ್ತಾರೆ..!
ಕಮ್ಮಿ ರೇಟ್ ಅಂತೇಳಿ ವಂಚಿಸುವ ಗ್ಯಾಂಗ್ ಅದು..!
ಹೂವಿನಹಡಗಲಿಯ ನಟೋರಿಯಸ್ ಟೀಮ್ ಅರೆಸ್ಟ್..! 

ಈ ಬಾರಿಯ ಭೇಟಿ ಭರ್ಜರಿ ಥ್ರಿಲ್ಲಿಂಗ್ ಮತ್ತು ಸಖತ್ ಸಸ್ಪೆನ್ಸ್ ನೊಂದಿಗೆ ಶುರುವಾಗುತ್ತೆ. ದಕ್ಷಿಣ ಭಾರತದಲ್ಲಿ ಅವೆಷ್ಟೊ ಮನೆಗಳನ್ನು ಹಾಳು ಮಾಡಿದ್ದ ಖದೀಮರ ಮುಖವಾಡ ಕಳಚುತ್ತಿದ್ದೀವಿ ಈವತ್ತಿನ ಎಪಿಸೋಡ್ನಲ್ಲಿ. ಇದು ಆರಂಭವಾಗುವುದು ನಮಗೆ ಬಂದ ಒಂದು ಫೋನ್ ಕಾಲಿಂದ.
ಎಂಟು ಲಕ್ಷಕ್ಕೆ ನಾಲ್ಕು ಕೆ ಜಿ ಚಿನ್ನ ಯಾರಾದ್ರೂ ಕೊಡ್ತಾರ. ನಮಗೆ ಇಂತಹ ದೊಂದು ಅನುಮಾನ ಕಾಡಿತ್ತು. ಮತ್ತೊಂದು ಕಡೆ ಅವರು ಫೋನ್ ಮೇಲೆ ಫೋನ್ ಮಾಡ್ತಾ ಇದ್ರು. ನಾವೆಲ್ಲ ಸಂಗತಿಯ ನ್ನ ಕಲೆ ಹಾಕಿದ್ದಾಗ. ನಮಗೆ ಆಶ್ಚರ್ಯ ಹುಟ್ಟಿಸುವಂತಹ ಸಂಗತಿ ಬಯಲಿಗೆ ಬಂತು. ಯಾಕಂದ್ರೆ ನಮಗೆ ಫೋನ್ ಮಾಡಿದವರು ಅಮಾಯಕರಲ್ಲ. ನಾವು ಸ್ಯಾಂಪಲ್‌ನನ್ನು ತೆಗೆದುಕೊಂಡು ಬಂದ ನಂತರ ಅವರು ಪದೇ ಪದೇ ಫೋನ್ ಮಾಡ್ತಾ ಇದ್ರು. ಬೇಗ ಬಂದು ಬಿಡಿ ವ್ಯವಹಾರ ಮಾಡಿ ಬಿಡೋಣ ಅಂತ ಒತ್ತಾಯ ಮಾಡ್ತಾ ಇದ್ರು. ಆ ಹಂತದಲ್ಲಿ ನಾವು ಕೊಟ್ಟ ಮಾಹಿತಿಯ ಮೇರೆಗೆ ಈ ಆಪರೇಷನ್ ಗೆ ಎಂಟ್ರಿ ಕೊಟ್ಟ ವರು ಕೊಟ್ಟೂರು ಪೊಲೀಸ್ ಸ್ಟೇಷನ್‌ನ ಇನ್ಸ್‌ಪೆಕ್ಟರ್ ರವೀಂದ್ರ ಕುರುಬಗಟ್ಟಿ. ಉಜೇನಿ ಬಳಿ ನಮ್ಮನ್ನ ಕರೆದರು. ಅವರು ತಕ್ಷಣ ನಮ್ಮ ಮುಂದೆ ಬರಲಿಲ್ಲ. ಅಲ್ಲೂ ಕೂಡ ಅರ್ಧ ಕಂಟಿ ಮಾಡಿಸಿದರು. ಹೀಗೆ ವೈಟ್ ಮಾಡಿಸೋಕೆ ಕಾರಣವೂ ಇತ್ತು. ಮೊದಲು ನಾವು ಎಷ್ಟು ಜನ ಬಂದಿದ್ದೇವೆ ಅನ್ನೋದನ್ನ ಅವರು ಕನ್ಫರ್ಮ್ ಮಾಡಿ ಕೊಳ್ತಾರೆ. ಆಮೇಲೆ ಅವರು ನಮ್ಮ ಮುಂದೆ ಫೀಲ್ಡ್ಗೆ ಇಳಿಯುತ್ತಾರೆ. ಇವರ ಒಂದೊಂದು ಹೆಜ್ಜೆಯಲ್ಲೂ ನಿಗೂಢತೆ ಇತ್ತು. ಇಂತವರನ್ನ ಅಷ್ಟು ಸಲೀಸಾಗಿ ಹಿಡಿಯುವುದು ಸಾಧ್ಯವಿಲ್ಲ. ಆಂಧ್ರದ ಪೊಲೀಸರನ್ನು ಕೂಡ ಒದ್ದು ಓಡಿಸಿದ ಜನರಿವರು ಅಂಥವರು ನಮ್ಮ ಮುಂದೆ ಬಂದರು. ನಾವು ಕೂಡ ಅಲ್ಲಲ್ಲಿ ಒಬ್ಬರನ್ನ ಬಿಟ್ಟು ಅವರ ಭೇಟಿಗೆ ಕಾಯುತ್ತಿದ್ದು ಮೊದಲು ನಮ್ಮ ಮುಂದೆ ಬಂದದ್ದು ಆ ತಾತಪ್ಪ. 

ಇದನ್ನೂ ವೀಕ್ಷಿಸಿ:  Raichur Murder: ಅವನನ್ನ ಮುಗಿಸಿದ್ದು ಅವನದ್ದೇ ಕುಟುಂಬಸ್ಥರು..! ಕೊಲೆಗೆ ಕಾರಣ 2 ದಶಕದ ಸೇಡು..!

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?