ಮೈಸೂರು; ದೊಡ್ಡದೊಡ್ಡವರಿದ್ದ ಪಾರ್ಟಿಯಲ್ಲಿ ಮದ್ಯದ ಬಾಟಲಿಯಲ್ಲಿ ಹೊಡೆದಾಡಿಕೊಂಡ್ರು!

Oct 11, 2021, 5:58 PM IST

ಮೈಸೂರು(ಅ. 11)  ಮತ್ತೆ ಸುದ್ದಿಯಾಗಿದೆ ಮೈಸೂರು(Mysuru) ಸೋಶಿಯಲ್ಸ್ ಕ್ಲಬ್. ಪಾರ್ಟಿ  ವೇಳೆ ಎರಡು ಗುಂಪುಗಳ ನಡುವೆ ದೊಡ್ಡ ಗಲಾಟೆಯಾಗಿದೆ. ಪರಸ್ಪರ ಮದ್ಯದ  ಬಾಟಲಿಯಿಂದ ಹೊಡೆದಾಡಿಕೊಂಡಿದ್ದಾರೆ. 

ಆನಂದ್ ಸಿಂಗ್ ಮತ್ತು ಗಣೇಶ್ ರಾಜಿಯಾದ್ರು...!

 ರಾಜಕೀಯ ( Politicians) ಮುಖಂಡರು ಸಿನಿಮಾ (Actors) ನಟರು ಪಾರ್ಟಿಯಲ್ಲಿ  ಭಾಗಿಯಾಗಿದ್ದರು. ಕ್ಷುಲ್ಲಕ ಕಾರಣಕ್ಕೆ ದೊಡ್ಡ ಗಲಾಟೆಯೇ ಆಗಿದೆ. ಹೆಚ್ಚಿನ ವಿವರಗಳು ತಿಳಿದು ಬರಬೇಕಿದೆ.  ಕಾಂಗ್ರೆಸ್ ಮುಖಂಡ ರಾಕೇಶ್ ಪಾಪಣ್ಣ ಅವರಿಗೆ ಈ ಕ್ಲಬ್ ಸೇರಿದೆ.