ಮೂರು ದಿನ ನಾಪತ್ತೆಯಾದವಳು ಸಿಕ್ಕಿದ್ದು ಹೆಣವಾಗಿ: ರುಂಡ.. ಮುಂಡ ಕತ್ತರಿಸಿ ಒಂದೊಂದು ದಿಕ್ಕಿಗೆ ಎಸೆದಿದ್ರು..!

ಮೂರು ದಿನ ನಾಪತ್ತೆಯಾದವಳು ಸಿಕ್ಕಿದ್ದು ಹೆಣವಾಗಿ: ರುಂಡ.. ಮುಂಡ ಕತ್ತರಿಸಿ ಒಂದೊಂದು ದಿಕ್ಕಿಗೆ ಎಸೆದಿದ್ರು..!

Published : Jun 13, 2023, 03:11 PM IST

ಒಂಟಿ ಮಹಿಳೆಯನ್ನ ಕೊಂದು ಪೀಸ್ ಪೀಸ್ ಮಾಡಿದ್ರು..!
ಹಂತಕರನ್ನ ಹಿಡಿಯಲು ಹೋದ್ರೆ ಕಲ್ಲೆಸೆದ್ರು ಗ್ರಾಮಸ್ಥರು..!
ಮಹಿಳೆಯನ್ನು ಕೊಂದವರು ಪಕ್ಕದ ಮನೆಯಲ್ಲೇ ಇದ್ರು..!

ಆಕೆ 52 ವರ್ಷದ ಮಹಿಳೆ ಗಂಡ ಸತ್ತು ವರ್ಷಗಳೇ ಕಳೆದಿವೆ. ಮನೆಗೆಲಸ ಮಾಡಿಕೊಂಡು ಒಂಟಿಯಾಗಿ ಜೀವನ ನಡೆಸುತ್ತಿದ್ಲು. ಸರ್ಕಾರ ಆಶ್ರಯ ಯೋಜನೆಯಡಿಯಲ್ಲಿ ಕೊಟ್ಟಿದ್ದ ಮನೆಯಲ್ಲೇ ಒಂದೆರಡು ಪೋರ್ಷನ್ ಅನ್ನ ಬಾಡಿಗೆ ಕೊಟ್ಟಿಕೊಂಡು ತಾನಾಯ್ತು ತನ್ನ ಪಾಡಾಯ್ತು ಅಂತ ಇದ್ದವಳು.. ಆದ್ರೆ ಆವತ್ತೊಂದು ದಿನ ಒಂಟಿಯಾಗಿದ್ದ ಆ ಮಹಿಳೆ ನಾಪತ್ತೆಯಾಗಿದ್ದಳು.  ಆಕೆಯ ಮಕ್ಕಳು ಹುಡುಕಬಾರದ ಜಾಗದಲ್ಲೆಲ್ಲಾ ಹುಡುಕಾಡಿದ್ರು . ಆದ್ರೆ ಮಹಿಳೆ ಮಾತ್ರ ಸಿಕ್ಕಿರಲಿಲ್ಲ. ಹೀಗಿರುವಾಗ್ಲೇ ಎರಡ್ಮೂರು ದಿನಗಳ ನಂತರ ಆ ಮಹಿಳೆಯ ಮನೆ ಹಿಂದೆ ಇದ್ದ ಕಸದ ತೊಟ್ಟಿಯಿಂದ ವಾಸನೆ ಬರೋದಕ್ಕೆ ಶುರುವಾಗುತ್ತೆ. ಹೋಗಿ ನೋಡಿದ್ರೆ ಮಹಿಳೆಯ ಡೆಡ್ ಬಾಡಿ... ರುಂಡ ಇಲ್ಲ ಕೈಕಾಲುಗಳೂ ಇಲ್ಲ.. ಆದ್ರೆ ಆ ಮುಂಡ ಕಾಣೆಯಾಗಿದ್ದ ಮಹಿಳೆಯದ್ದೇ ಅನ್ನೋದು ಗೊತ್ತಾಗುತ್ತೆ. ಪೊಲೀಸರು ತನಿಖೆಗಿಳಿಯುತ್ತಾರೆ.ಬಿಹಾರದಿಂದ ಇಂದಲ್ ಕುಮಾರ್‌ನನ್ನ ಬಂಧಿಸಿ ತಂದು ಪೊಲೀಸರು ವಿಚಾರಣೆ ಶುರು ಮಾಡ್ತಾರೆ. ಆಗ ಇಂದಲ್ ಕುಮಾರ್ ಕೊಟ್ಟ ಒಂದೊಂದು ಹೇಳಿಕೆಗಳು ಪೊಲೀಸರ ತಲೆ ತಿರುಗುವಂತೆ ಮಾಡುತ್ತವೆ. ಆಸ್ತಿಗಾಗಿ ಮಹಿಳೆಯನ್ನ ಆರು ಜನ ಬಿಹಾರಿ ಯುವಕರು ಕೊಲೆ ಮಾಡಿದ್ದಾರೆ. ಸದ್ಯ ಓರ್ವನನ್ನು ಪೊಲೀಸರು ಬಂಧಿಸಿದ್ದು, ಇನ್ನುಳಿದ ಆರೋಪಿಗಳಿಗೆ ಬನ್ನೇರುಘಟ್ಟ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ವೀಕ್ಷಿಸಿ: ಇಷ್ಟರಲ್ಲೇ ದೊರೆಯಲಿದೆಯಂತೆ ಗುಡ್ ನ್ಯೂಸ್! : ಕಡಿಮೆಯಾಗುತ್ತಾ ಪೆಟ್ರೋಲ್.. ಡೀಸೆಲ್ ರೇಟು!

25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
Read more