Feb 9, 2021, 3:51 PM IST
ಬೆಂಗಳೂರು(ಫೆ. 09) ಮನೆ ಬಾಡಿಗೆ ನೀಡಿದ್ದ ನಿವೃತ್ತ ಉಪ ತಹಶಿಲ್ದಾರ್ ರಾಜೇಶ್ವರಿ ಹತ್ಯೆಯಾಗಿ ಹೋಗಿದ್ದಾರೆ. ಮೊಮ್ಮಗನ ಕಚಡಾ ಕೆಲಸಕ್ಕೆ ಅಕ್ಕಿಯೇ ಸಾಥ್ ನೀಡಿದ್ದಾರೆ.
ಬಾಗಿಲು ತೆರೆದು ನೋಡಿದಾಗ..ಬೆಡ್ ಮೇಲೆ ಪುರುಷ ಮತ್ತು ಮಹಿಳೆ ಶವ
ಹತ್ಯೆ ಮಾಡಿದ್ದು ಅಲ್ಲದೇ ಹೆಣವನ್ನು ದೂರ ತೆಗೆದುಕೊಂಡು ಹೋಗಿ ಸುಟ್ಟುಹಾಕಲಾಗಿತ್ತು. ಪ್ರಕರಣವನ್ನು ಪತ್ತೆ ಮಾಡಿದ ಪೊಲೀಸರು ಗಾಂಜಾ ಘಾಟನ್ನು ಬಿಚ್ಚಿಟ್ಟಿದ್ದಾರೆ.