ಅಶ್ಲೀಲ ಮೆಸೇಜ್.. ಅದೊಂದು ಫೋಟೋ.. ಅಷ್ಟಕ್ಕೇ ಕೆರಳಿದ್ದನಾ ದರ್ಶನ್? ರೇಣುಕಾಸ್ವಾಮಿಯ ಕ್ರೂರ ಹತ್ಯೆಯ ಹಿಂದಿತ್ತು ಮತ್ತೊಂದು ಕಾರಣ!

ಅಶ್ಲೀಲ ಮೆಸೇಜ್.. ಅದೊಂದು ಫೋಟೋ.. ಅಷ್ಟಕ್ಕೇ ಕೆರಳಿದ್ದನಾ ದರ್ಶನ್? ರೇಣುಕಾಸ್ವಾಮಿಯ ಕ್ರೂರ ಹತ್ಯೆಯ ಹಿಂದಿತ್ತು ಮತ್ತೊಂದು ಕಾರಣ!

Published : Sep 06, 2024, 11:21 AM IST

ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ಚಿತ್ರಹಿಂಸೆ ಕೊಟ್ಟು ಕೊಲ್ಲೋದಕ್ಕೆ ಕಾರಣ, ಆತ ಪವಿತ್ರಾ ಗೌಡಗೆ ಮಾಡಿದ್ದ ಅದೊಂದು ಅಶ್ಲೀಲ ಮೆಸೇಜ್ ಮತ್ತು ಫೋಟೋ.. ಅಷ್ಟಕ್ಕೇ ಕಾಟೇರ ಕೆರಳಿ ಬಿಟ್ನಾ..? ಖಂಡಿತಾ ಇಲ್ಲ.. ದರ್ಶನ್ ಕ್ರೌರ್ಯಕ್ಕೆ ಮತ್ತೊಂದು ಕಾರಣವಿದೆ.

ಬೆಂಗಳೂರು(ಸೆ.06):  ಈತ ಕಾಟೇರನಲ್ಲ, ಕಟುಕ ಕಾಟೇರ.. ಈತ ಮನುಷ್ಯನಲ್ಲ, ಮನುಷ್ಯ ರೂಪದ ರಾಕ್ಷಸ.. ಆ ರಾಕ್ಷಸೀ ಕೃತ್ಯಕ್ಕೆ ಸಿಕ್ಕಿದೆ ಮತ್ತೊಂದು ಸ್ಫೋಟಕ ಸಾಕ್ಷಿ.. ಪಟ್ಟಣಗೆರೆ ಶೆಡ್'ನಲ್ಲಿ ಅವತ್ತು ನಡೆದದ್ದೇನು ಗೊತ್ತಾ..? ಆ ಎರಡು ಫೋಟೋಗಳು ಹೇಳ್ತಿವೆ ಕರಾಳ ಕಥೆ..! ಅಜ್ಞಾತ ಸ್ಥಳದಲ್ಲಿ ಆಧುನಿಕ ದುರ್ಯೋಧನನ ಅಟ್ಟಹಾಸಕ್ಕೆ ಫೋಟೋ ಸಾಕ್ಷ್ಯ..! ಮಗನ ಅಂತಿಮ ಕ್ಷಣದ ನರಳಾಟವನ್ನು ನೋಡಿ ರಕ್ತಕಣ್ಣೀರು ಸುರಿಸಿದ ತಂದೆ-ತಾಯಿ..! ಸಣಕಲ ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಒದ್ದು ಕೊಂದ ಆರೂವರೆ ಅಡಿಯ ದೈತ್ಯ..! ಹೇಗಿತ್ತು ಗೊತ್ತಾ ಪಟ್ಟಣಗೆರೆ ಶೆಡ್'ನಲ್ಲಿ ರೇಣುಕಾಸ್ವಾಮಿಯ ಕೊನೆಯ ಕ್ಷಣ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, 6 ಗಂಟೆಯ ರೌರವ ನರಕ..!

ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿಯನ್ನು ಕೊಲ್ಲೋದಕ್ಕೆ ಕಾರಣ, ಆತ ಪವಿತ್ರಾ ಗೌಡಗೆ ಮಾಡಿದ್ದ ಅದೊಂದು ಅಶ್ಲೀಲ ಮೆಸೇಜ್ ಮತ್ತು ಫೋಟೋ.. ಅಷ್ಟಕ್ಕೇ ಕಾಟೇರ ಕೆರಳಿ ಬಿಟ್ನಾ..? ಖಂಡಿತಾ ಇಲ್ಲ.. ದರ್ಶನ್ ಕ್ರೌರ್ಯಕ್ಕೆ ಮತ್ತೊಂದು ಕಾರಣವಿದೆ.

 39 ಗಾಯ, ಕಾಟೇರನ ರಕ್ಕಸ ಕ್ರೌರ್ಯ: 6 ಗಂಟೆಗಳ ನರಕ ಯಾತನೆ: FSL ರಿಪೋರ್ಟ್ ತೆರೆದಿಟ್ಟ ಸತ್ಯವೇನು..?

ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ಚಿತ್ರಹಿಂಸೆ ಕೊಟ್ಟು ಕೊಲ್ಲೋದಕ್ಕೆ ಕಾರಣ, ಆತ ಪವಿತ್ರಾ ಗೌಡಗೆ ಮಾಡಿದ್ದ ಅದೊಂದು ಅಶ್ಲೀಲ ಮೆಸೇಜ್ ಮತ್ತು ಫೋಟೋ.. ಅಷ್ಟಕ್ಕೇ ಕಾಟೇರ ಕೆರಳಿ ಬಿಟ್ನಾ..? ಖಂಡಿತಾ ಇಲ್ಲ.. ದರ್ಶನ್ ಕ್ರೌರ್ಯಕ್ಕೆ ಮತ್ತೊಂದು ಕಾರಣವಿದೆ.

ಕಟುಕ ಕಾಟೇರ.. ಮತ್ತವನ ಖತರ್ನಾಕ್ ಗ್ಯಾಂಗ್.. ಅರಡಿ ದೈತ್ಯರ ಅಟ್ಟಹಾಸಕ್ಕೆ ನರಕ ನೋಡಿ ಸತ್ತ ರೇಣುಕಾಸ್ವಾಮಿ.. ಪಟ್ಟಣಗೆರೆ ಶೆಡ್'ನಲ್ಲಿ ನಡೆದ ಕರಾಳ ಕ್ರೌರ್ಯಕ್ಕೆ ಸಾಕ್ಷಿ ನುಡಿದ ಆ ಎರಡು ಫೋಟೋಗಳು.. 6 ಗಂಟೆಯ ರೌರವ ನರಕದ ಮತ್ತಷ್ಟು ಇಂಟ್ರೆಸ್ಟಿಂಗ್ ಮಾಹಿತಿ, 

ಚಾರ್ಜ್​ಶೀಟ್​ನಲ್ಲಿ ಬಯಲಾಯ್ತು ದರ್ಶನ್​ ಗ್ಯಾಂಗ್​ನ ಕ್ರೌರ್ಯ! 17 ಆರೋಪಿಗಳು, 231 ಸಾಕ್ಷಿಗಳು, ಮುಗೀತಾ ಡಿ ಗ್ಯಾಂಗ್​​ ಕಥೆ?

ಒಂದ್ಕಡೆ ಕಟುಕ ಕಾಟೇರ.. ಮತ್ತೊಂದ್ಕಡೆ ಖತರ್ನಾಕ್ ಡಿ ಗ್ಯಾಂಗ್.. ಅರಡಿ ದೈತ್ಯರ ಅಟ್ಟಹಾಸಕ್ಕೆ ನರಕ ನೋಡಿ ಸತ್ತ ರೇಣುಕಾಸ್ವಾಮಿ.. ಪಟ್ಟಣಗೆರೆ ಶೆಡ್'ನಲ್ಲಿ ನಡೆದ ಕರಾಳ ಕ್ರೌರ್ಯಕ್ಕೆ ಆ ಎರಡು ಫೋಟೋಗಳೇ ಸಾಕ್ಷಿ.. ರೇಣುಕಾಸ್ವಾಮಿ ನೋಡಿದ 6 ಗಂಟೆಯ ರೌರವ ನರಕದ ಮತ್ತಷ್ಟು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

6 ಗಂಟೆಯ ರೌರವ ನರಕಕ್ಕೆ ಸಿಕ್ಕ ಫೋಟೋ ಸಾಕ್ಷಿಯ್ಲಿ ದರ್ಶನ್ ಗ್ಯಾಂಗ್'ನ ಕೌರ್ಯದ ಅನಾವರಣವಾಗಿದೆ. ಜಾರ್ಜ್'ಶೀಟ್'ನಲ್ಲಿ ಪೊಲೀಸ್ರು ಉಲ್ಲೇಖಿಸಿರೋ ಒಂದೊಂದು ಸಾಕ್ಷಿಗಳನ್ನು ನೋಡಿದ್ರೆ, ರೇಣುಕಾಸ್ವಾಮಿ ಕೊಲೆ ಕೇಸ್'ನಲ್ಲಿ ದರ್ಶನ್ ಬಚಾವ್ ಆಗೋದು ಕಷ್ಟ. 

22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
Read more