Coronavirus Karnataka

ಕೊರೋನಾ ಹೋಗಲಾಡಿಸಲು ಮೃತ್ಯುಂಜಯ ಹೋಮ, ಮಹತ್ವವೇನು?

Apr 7, 2020, 7:14 PM IST

ಬೆಂಗಳೂರು(ಏ. 07)  ಕೊರೋನಾ ವೈರಸ್ ಹೋಗಲಾಡಿಸಲು ಮೃತ್ಯುಂಜಯ ಹೋಮ ಮಾಡಲಾಗಿದೆ.  ಬೆಂಗಳೂರು ಇಂದಿರಾ ನಗರಲ್ಲಿ ಧ್ಯಾನ ನಡೆಯುತ್ತಿದೆ.ಮಹಾ ಮೃತ್ಯುಂಜಯ ಮಂತ್ರ ಪಠಣ ಮಾಡಲಾಗುತ್ತಿದೆ.

ಜಮಾತ್‌ಗೆ ಹೋಗಿ ಬಂದ ಮನೆಯಲ್ಲಿ ಕೊರೋನಾ ಆತಂಕ

ಒಟ್ಟು 21 ದಿನಗಳ ಕಾಲ ಕಾರ್ಯಕ್ರಮ ಹಮ್ಮಿಕೊಂಳ್ಳಲಾಗಿದೆ. ಇಲ್ಲಿಯೂ ಸಹ ಸೋಶಿಯಲ್ ಡಿಸ್ಟಂಸಿಂಗ್ ಮ್ಯಾನೇಜ್ ಮಾಡಲಾಗಿದೆ.